Saturday, July 27, 2024

Latest Posts

ಶೋಭಾ ಕರಂದ್ಲಾಜೆ ಕನಸ್ಸು ಕಾಣುತ್ತಿದ್ದಾರೆ, ನಿದ್ರೆಯಿಂದ ಎದ್ದಿಲ್ಲ. ಅವರನ್ನು ಎಚ್ಚರಿಸಬೇಕು: ಪ್ರೊ.ರಾಜೀವ್ ಗೌಡ

- Advertisement -

Political News: ನಾಮಪತ್ರ ಸಲ್ಲಿಕೆ ಬಳಿಕ ಬೆಂ. ಉತ್ತರ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ಮಾತನಾಡಿದ್ದು,  ಮೂರು ಜನ ಶಾಸಕರು, ಇಬ್ಬರು ಮುಖಂಡರು ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ.  ಗ್ಯಾರಂಟಿಯಿಂದ ಕಷ್ಟದ ಸಂದರ್ಭದಲ್ಲಿ ನೆಮ್ಮದಿ ಸಿಕ್ಕಿದೆ. ಜನ ಎಲ್ಲಿ ಸಿಕ್ಕಿದ್ರೂ ನಿಮ್ಮಂತರಿಗೆ ಟಿಕೆಟ್ ಸಿಕ್ಕಿದ್ದು ಒಳ್ಳೆದಾಯ್ತು ಅಂತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯದ ಪರ ಧ್ವನಿ ಎತ್ತುವವರು ಬೇಕಿದೆ ಎಂದಿದ್ದಾರೆ.

5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶೋಭಾ ಅವರಿಗೆ ನಿಜ ವಾಸ್ತವ ಗೊತ್ತಿಲ್ಲ. ಕನಸ್ಸು ಕಾಣುತ್ತಿದ್ದಾರೆ, ನಿದ್ರೆಯಿಂದ ಎದ್ದಿಲ್ಲ. ಅವರನ್ನು ಎಚ್ಚರಿಸಬೇಕು ಎಂದು ಪ್ರೋ. ರಾಜೀವ್ ಗೌಡ ಹೇಳಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಮೋದಿಗೆ ಬೆಂಬಲಿಸುತ್ತೇನೆ: ಸಂಸದೆ ಸುಮಲತಾ ಅಂಬರೀಷ್

ಅವರ ಮನಸ್ಸು ಒಂದು ಕಡೆ, ದೇಹ ಒಂದು‌ ಕಡೆ ಇದೆ: ಎಸ್‌.ಟಿ.ಸೋಮಶೇಖರ್ ಬಗ್ಗೆ ಕರಂದ್ಲಾಜೆ ಮಾತು

ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

- Advertisement -

Latest Posts

Don't Miss