Wednesday, October 15, 2025

Karnataka Crisis

‘ನಾನು ಮನಸ್ಸು ಮಾಡಿದ್ರೆ ಅತೃಪ್ತರನ್ನು ಕೂಡಿಹಾಕಬಹುದಿತ್ತು’- ಡಿಕೆಶಿ

ಬೆಂಗಳೂರು: ಅತೃಪ್ತ ಶಾಸಕರನ್ನು ಸಂಪರ್ಕಮಾಡಲು ವಿಫಲರಾಗಿ ಕೈಚೆಲ್ಲಿ ಕುಳಿತಿರುವ ಡಿಕೆಶಿ ಬಿಜೆಪಿ ಅವರನ್ನು ಕೂಡಿಹಾಕಿದೆ. ಮನಸ್ಸು ಮಾಡಿದ್ದರೆ ನಾನೇ ಅವರನ್ನು ಕೂಡಿಹಾಕಬಹುದಿತ್ತು ಆದರೆ ನಾನು ಆ ಕೆಲಸ ಮಾಡಲು ಹೋಗಲಿಲ್ಲ ಅಂತ ಡಿಕೆಶಿ ಹೇಳಿದ್ರು. ಸದನದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಅತೃಪ್ತ ಶಾಸಕರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಬಿಜೆಪಿ ನೋಡಿಕೊಂಡಿದೆ. ಅವರು...

ಮುಂಬೈನಲ್ಲಿರುವವರು ಅತೃಪ್ತರಲ್ಲ, ಸಂತೃಪ್ತರು- ಡಿಕೆಶಿ ಲೇವಡಿ

ಬೆಂಗಳೂರು: ಸದನದಲ್ಲಿ ಇಂದೂ ಸಹ ಅತೃಪ್ತರ ಕುರಿತಾದ ಚರ್ಚೆ ಮುಂದುವರಿದಿದೆ. ಕಲಾಪದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ಅತೃಪ್ತರಲ್ಲ, ಸಂತೃಪ್ತರು ಅಂತ ಕಿಡಿ ಕಾರಿದ್ರು. ಮಂಕು ತಿಮ್ಮನ ಕಗ್ಗದ ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ಉದ್ದರಿಸುವೆನು ಜಗವನೆನ್ನುತಿಹ ಸಖ ನಿನ್ನುದ್ದಾರವೆಸ್ಟಾಯ್ತೋ ಎಂಬ ಸಾಲಿನಿಂದ...

ಸದನದಲ್ಲಿ ದೋಸ್ತಿ ಶಾಸಕರ ಚರ್ಚೆ ಕುರಿತು ಈಶ್ವರಪ್ಪ ಅಪಹಾಸ್ಯ..!

ಬೆಂಗಳೂರು: ಕಳೆದ ವಾರದಿಂದ ವಿಶ್ವಾಸಮತ ಯಾಚನೆ ಮಾಡ್ತೀವಿ ಅಂತಿರುವ ಸಿಎಂ ಸದನದಲ್ಲಿ ಸದಸ್ಯರು ಚರ್ಚೆ ಮಾಡಬೇಕು ಅನ್ನೋ ನೆಪದಲ್ಲಿ ಈವರೆಗೂ ಮುಂದೂಡಿಕೆ ಮಾಡಿಕೊಂಡು ಬರ್ತಾನೇ ಇದ್ದಾರೆ. ಬೆಳಗ್ಗೆ ಆರಂಭವಾಗುವ ಸದನದಲ್ಲಿ ಆಡಳಿತ ಪಕ್ಷದ ಶಾಸಕರು ಮಾತನಾಡುವ ಸಾಮಾನ್ಯ ಮಾತುಗಳನ್ನು ಕುರಿತು ಟ್ಪೀಟ್ ಮಾಡೋ ಮೂಲಕ ಈಶ್ವರಪ್ಪ ಟೀಕಿಸಿದ್ದಾರೆ. ಇಂದು ವಿಶ್ವಾಸಮತ ಯಾಚನೆಯಾಗುವುದು ಖಚಿತ ಅನ್ನೋ...

ಪಕ್ಷೇತರರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ..!

ನವದೆಹಲಿ: ವಿಶ್ವಾಸಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿರ್ದೇಶನ ನೀಡುವಂತೆ ಪಕ್ಷೇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ. ಇಂದು ಪಕ್ಷೇತರರ ಅರ್ಜಿ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೊದಲಿಗೆ ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ವಾದವನ್ನು ಆಲಿಸಿದ್ರು. 15ಮಂದಿ ಅತೃಪ್ತ ಶಾಸಕರಿಗೆ ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದಂತೆ...

‘ಅತೃಪ್ತರಿಗೆ ನೀವು ಯಾವುದೇ ಸ್ಥಾನ ನೀಡಬೇಡಿ- ಜನ ನಿಮ್ಮನ್ನು ನಂಬಲ್ಲ’- ಬಿಜೆಪಿಗೆ ದೋಸ್ತಿ ಶಾಸಕರ ಮನವಿ

ಬೆಂಗಳೂರು: ಅತೃಪ್ತ ಶಾಸಕರ ವಿರುದ್ಧ ದೋಸ್ತಿ ಸದಸ್ಯರೂ ಸಮರ ಸಾರಿದ್ದಾರೆ. ನಮಗೆ ಮೋಸ ಮಾಡಿ ಮುಂಬೈ ಸೇರಿರುವ ಅವರಿಗೆ ನೀವು ನಿಮ್ಮ ಪಕ್ಷದಲ್ಲಿ ಯಾವುದೇ ಸ್ಥಾನ ನೀಡಬೇಡಿ, ನಾವೂ ನೀಡಲ್ಲ ಅಂತ ಸದನದಲ್ಲಿ ಮನವಿ ಮಾಡಿದ್ದಾರೆ. ರಾಜೀನಾಮೆ ನೀಡಿ ಸರ್ಕಾರವನ್ನು ಪತನದಂಚಿಗೆ ತಂದಿರುವ ಅತೃಪ್ತ ಶಾಸಕರ ಕುರಿತಾಗಿ ಇಂದು ಸದನದಲ್ಲಿ ಚರ್ಚೆ ನಡೆದಿದೆ. ಈ...

ಸ್ಪೀಕರ್ ಎದುರು ಖುದ್ದು ಹಾಜರಾತಿಗೆ ಕೈ ಕೊಟ್ಟ ಶಾಸಕರು

ಬೆಂಗಳೂರು: ಸ್ಪೀಕರ್ ವಿಚಾರಣೆಗೆಂದು ಖುದ್ದು ಹಾಜರಾಗುವಂತೆ ನೋಟೀಸ್ ಪಡೆದಿದ್ದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಗೈರಾಗಿದ್ದಾರೆ. ಅಲ್ಲದೆ ತಮ್ಮ ಪರ ವಕೀಲರನ್ನು ಸ್ಪೀಕರ್ ಭೇಟಿಗೆಂದು ಕಳುಹಿಸಿದ್ದಾರೆ. ಅತೃಪ್ತ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿಯವರಿಗೆ ಇಂದು ಸ್ಪೀಕರ್ ಬೆಳಗ್ಗೆ 11 ಗಂಟೆಯೊಳಗೆ ಖುದ್ದು ಹಾಜರಾಗುವಂತೆ ನಿನ್ನೆ ನೋಟೀಸ್...

ಅತೃಪ್ತರಿಗೆ ಡಿಕೆಶಿ ಲಾಸ್ಟ್ ವಾರ್ನಿಂಗ್…!

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳೋದಕ್ಕಾಗಿ ಅತೃಪ್ತರ ಮನವೊಲಿಸಲು ಫ್ಲಾಪ್ ಆಗಿರೋ ದೋಸ್ತಿ ಇದೀಗ ಬಿಟ್ಟ ಬಾಣವನ್ನೇ ಮತ್ತೆ ಬಿಟ್ಟು ಮುಂಬೈ ಸೇರಿರುವ ಶಾಸಕರಿಗೆ ಕಡೇ ಎಚ್ಚರಿಕೆ ನೀಡಿದೆ. ಮೈತ್ರಿ ನಾಯಕರ ಬಿಟ್ಟ ಅನರ್ಹತೆ ಅಸ್ತ್ರಕ್ಕೆ ಕ್ಯಾರೇ ಎನ್ನದ ಅತೃಪ್ತರ ಮೇಲೆ ಮತ್ತದೇ ಬಾಣ ಬಿಡುವ ಮೂಲಕ ದೋಸ್ತಿ ತನ್ನ ಅಸಹಾಯಕತೆ ಪ್ರದರ್ಶಿಸಿದೆ. ಕಳೆದ ವಾರದಿಂದ ಮುಂದೂಡಲ್ಪಡಲಾಗುತ್ತಿರುವ...

ರಾತ್ರಿಯಾದ್ರೂ ಮುಗಿದಿಲ್ಲ ಕಲಾಪ- ವಿಶ್ವಾಸಮತ ಯಾಚನೆಯದ್ದೇ ಆಲಾಪ..!

ಬೆಂಗಳೂರು: ನೀ ಕೊಡೆ ನಾ ಬಿಡೆ ಅನ್ನುವಂತಾಗಿದೆ ರಾಜ್ಯದ ವಿಧಾನಸಭೆಯ ಪರಿಸ್ಥಿತಿ. ಇತ್ತ ದೋಸ್ತಿ ಸದಸ್ಯರು ವಿಶ್ವಾಸಮತ ಯಾಚನೆಗೆ ಇನ್ನೆರಡು ದಿವಸ ಕಾಲಾವಕಾಶ ಕೊಡಿ ಎನ್ನುತ್ತಿದ್ದಂತೆ ಮತ್ತಷ್ಟು ಪಟ್ಟು ಹಿಡಿದಿರೋ ಪ್ರತಿಪಕ್ಷ ಬಿಜೆಪಿ ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು, ಎಷ್ಟೊತ್ತಾದ್ರೂ ಪರವಾಗಿಲ್ಲ ಅಂತ ಹೇಳುವ ಮೂಲಕ ಸದನವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯ ವಿಧಾನಸಭೆ ರಾಜಕೀಯ...

ಅತ್ತ ಬಿಜೆಪಿ, ಇತ್ತ ದೋಸ್ತಿ- ವಿಶ್ವಾಸಮತ ಯಾಚನೆಗೆ ಸ್ಪೀಕರ್ ಮೇಲೆ ಹೆಚ್ಚಿದ ಒತ್ತಡ…!

ಬೆಂಗಳೂರು: ಏನೇ ಆಗಲಿ ಇಂದೇ ವಿಶ್ವಾಸಮತ ಯಾಚನೆ ಮಾಡಿ ಅಂತ ಬಿಜೆಪಿ ಸ್ಪೀಕರ್ ಮೇಲೆ ಒತ್ತಡ ಹೇರುತ್ತಿದ್ರೆ ಮತ್ತೊಂದೆಡೆ ಇನ್ನೆರಡೇ ಎರಡು ದಿನ ನಮಗೆ ಟೈಂ ಕೊಡಿ ಅಂತ ದೋಸ್ತಿ ಪಟ್ಟು ಹಿಡಿದು ಕುಳಿತಿದೆ. ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ಯಾವ ನಿರ್ಧಾರಕ್ಕೆ ಬರ್ತಾರೆ ಅನ್ನೋದು ಮಾತ್ರ ಈವರೆಗೂ ಅಸ್ಪಷ್ಟವಾಗಿದೆ. ಸದನದ ಆರಂಭದಿಂದಲೂ...

ಇನ್ನೆರಡು ದಿನ ಟೈಂ ಕೊಡಿ- ಸ್ಪೀಕರ್ ಗೆ ಸಿಎಂ ಕುಮಾರಸ್ವಾಮಿ ಮನವಿ

ಬೆಂಗಳೂರು: ವಿಶ್ವಾಸಮತ ಯಾಚನೆ ಇಂದೇ ಆಗಬೇಕು ಅಂತ ಬಿಜೆಪಿ ಪಟ್ಟು ಹಿಡಿದಿದೆ. ಆದ್ರೆ ಸಂಜೆಯಾಗುತ್ತಲೇ ವರಸೆ ಬದಲಿಸಿದ ಸಿಎಂ ಕುಮಾರಸ್ವಾಮಿ, ಸ್ಪೀಕರ್ ರನ್ನು ಭೇಟಿಯಾಗಿ ಇನ್ನೆರಡು ದಿನ ಸಮಯ ನೀಡಲು ಕೋರಿದ್ದಾರೆ. ಶುಕ್ರವಾರದ ಕಲಾಪದಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಮಾಡೋದು ಫೈನಲ್ ಅಂತ ಹೇಳಿದ್ದ ಸಿಎಂ ಕುಮಾರಸ್ವಾಮಿ ಇದೀಗ ಯಾಕೋ ತಮ್ಮ ನಿರ್ಧಾರ ಬದಲಿಸಿದ್ದಾರೆ....
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img