Thursday, May 28, 2026

karnataka news

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ, ಭಾವನೆ ಎಲ್ಲ ಅರ್ಥವಗುವ ಕಾರಣಕ್ಕೆ, ಹಾಗೆ ಸುಲಭವಾಗಿ ಭಾರತೀಯ ಪ್ರವಾಸಿಗರನ್ನೇ ಭಾರತದಲ್ಲಿ ಸ್ಕ್ಯಾಮ್ ಮಾಡಲು ಸಾಧ್ಯವಿಲ್ಲ. ಆದರೆ ವಿದೇಶಕ್ಕೆ ಹೋದಾಗ, ಅಲ್ಲಿನ ಬಗ್ಗೆ ಹಲವರಿಗೆ ಅರಿವಿರುವುದಿಲ್ಲ. ವಿದೇಶಿಗರೆಲ್ಲ ಫ್ರೆಂಡ್ಲಿ...

20 ರೂ. ವಡಾಪಾವ್ ತಿಂದಿದ್ದಕ್ಕೆ 4-5 ಸಾವಿರ ಆಸ್ಪತ್ರೆಗೆ ಖರ್ಚು ಮಾಡಿದ ಕಂಟೆಂಟ್ ಕ್ರಿಯೇಟರ್

News: ಮನೆಯಲ್ಲೇ ಅಡುಗೆ ಮಾಡಿ ತಿಂದು ತಿಂದು ಬೋರ್ ಬಂದಾಗ, ನಾವು ಆಚೆಕಡೆ ತಿನ್ನೋ ಮನಸ್ಸು ಮಾಡೋದು ಸಹಜ. ಆದರೆ ನಾವು ಆಚೆಕಡೆ ಇಷ್ಟಪಟ್ಟು ತಿನ್ನೋ ತಿಂಡಿ ನಮ್ಮ ಜೀವಕ್ಕೆ ಕುತ್ತು ತಂದು 4-5 ಸಾವಿರ ರೂಪಾಯಿ ಖರ್ಚು ಮಾಡಿಸಿಬಿಟ್ಟರೆ ಏನು ಗತಿ..? ಇಂಥದ್ದೇ ಘಟನೆ ಹಿಂದಿ ಕಂಟೆಂಟ್ ಕ್ರಿಯೇಟರ್ ಸೇಜಲ್ ಜೀವನದಲ್ಲಿ ನಡೆದಿದೆ. ಆಕೆ...

ನಿಮ್ಮ ಅವೈಜ್ಞಾನಿಕ ಪ್ರಯೋಗಗಳಿಗೆ ಬೆಂಗಳೂರನ್ನು ಬಲಿಗೊಡಬೇಡಿ ಡಿ.ಕೆ.ಶಿವಕುಮಾರ್ ಅವರೇ : ತೇಜಸ್ವಿ ಸೂರ್ಯ

Political News: ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಸಿದ್ಧವಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಮನವಿ 1ನ್ನು ಮಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಂಸದ ತೇಜಸ್ವಿ ಸೂರ್ಯ, ನಿಮ್ಮ ಅವೈಜ್ಞಾನಿಕ ಪ್ರಯೋಗಗಳಿಗೆ ಬೆಂಗಳೂರನ್ನು ಬಲಿಗೊಡಬೇಡಿ ಡಿ.ಕೆ.ಶಿವಕುಮಾರ್ ಅವರೇ ! ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ರಾಗಿಗುಡ್ಡ ಫ್ಲೈಓವರ್ ಈಗ...

ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?: ಆರ್.ಅಶೋಕ್

Political News: ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಸಬೇಡಿ, ಫಾರಿನ್ ಪ್ರವಾಸ ಹೋಗಬೇಡಿ, 1 ವರ್ಷ ಖರ್ಚು ಕಡಿಮೆ ಮಾಡಿ, ವರ್ಕ್ ಫ್ರಮ್ ಹೋಮ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಸಲಹೆ ನೀಡಿದ್ದಕ್ಕೆ, ಬಿಜೆಪಿ ವಿರೋಧಿಗಳು, ಮೋದಿ ವಿರೋಧಿಗಳು, ಇದೇನಾ ಅಚ್ಛೇದಿನ್ ಅಂತಾ ಕೇಳಿದ್ದಾರೆ. ಹೀಗೆ ಕಿಡಿಕಾರಿದ್ದನ್ನು ವಿರೋಧಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್,...

ವೈರಲ್ ಆಯ್ತು ಸಿಎಂ ಹಳೆಯ ಡಾನ್ಸ್ ವೀಡಿಯೋ.. ಸಿದ್ದರಾಮಯ್ಯರ ಸ್ಟೆಪ್ಪೇ ಬೆಸ್ಟ್ ಅಂದ್ರು ನೆಟ್ಟಿಗರು

Viral News: ಸಿಎಂ ಸಿದ್ದರಾಮಯ್ಯ ಅವರು ಡಾನ್ಸ್ ಮಾಡಿರುವ ಹಳೆಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂಚೆ ಧರಿಸಿರುವ ಸಿದ್ದರಾಮಯ್ಯ, ತಮ್ಮವರ ಜತೆ ಸೇರಿ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಲು ಕಾರಣವೇನು ಅಂದ್ರೆ, ತಮಿಳುನಾಡು ಸಿಎಂ ಆಗಿರುವ ಜೋಸೆಫ್ ವಿಜಯ್, ಸಿಎಂ ಆದ ಬಳಿಕ ಡಾನ್ಸ್ ಮಾಡಿದ್ದಾರೆ. ಈ...

ಬೆಂಗಳೂರಿನಲ್ಲಿ ತಮ್ಮ ಖರ್ಚುವೆಚ್ಚ ಹೇಳಿ, ಇದು ಕಾಸ್ಟ್ಲಿ ಸಿಟಿ ಎಂದ ದಂಪತಿ: ಪರ-ವಿರೋಧ ಚರ್ಚೆ

Bengaluru: ಬೆೆಂಗಳೂರು ಅಂದ್ರೆ ಕಾಸ್ಟ್ಲಿ ದುನಿಯಾ ಅನ್ನೋದು ಹಲವರ ಅಭಿಪ್ರಾಯ. ಕರ್ನಾಟಕದವರಿಗೆ ಇದು ಸತ್ಯವಾದ ಮಾತು ಅಲ್ಲ ಅಂತಾನೇ ಅನ್ನಿಸುತ್ತೆ. ಏಕೆಂದರೆ ಬೆಂಗಳೂರಿನಲ್ಲಿ ಬರೀ 10 ಸಾವಿರ ರೂಪಾಯಿ ದುಡಿಮೆ ಮಾಡಿ, ಜೀವನ ದೂಡುವವರಿದ್ದಾರೆ. ಎರಡು ಸಮಯ ಊಟ, ತಿಂಡಿ, ರೂಮ್ ಬಾಡಿಗೆ. 1ರಿಂದ 2 ಸಾವಿರ ರೂಪಾಯಿ ಉಳಿತಾಯ. ಈ ರೀತಿ ಬದುಕುವವರಿದ್ದಾರೆ. ಆದರೆ...

ಪ್ರೀತಿ ಗಲಾಟೆಗೆ 18ನೇ ವರ್ಷಕ್ಕೆ ಬಾಳು ಅಂತ್ಯ!

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಪ್ರೀತಿಸಿದವನ ಜೊತೆಗೆ ಮದುವೆಯಾಗಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದಿದೆ. ಶ್ವೇತಾ ಕೊಟೆನ್ನವರ ಆತ್ಮಹತ್ಯೆ ಮಾಡಿಕೊಂಡುರುವ ಯುವತಿಯಾಗಿದ್ದು, ಈಕೆಗೆ ಕೇವಲ 18 ವರ್ಷ ವಯಸ್ಸಾಗಿತ್ತು ಅಷ್ಟೇ. ಈಕೆ ಹುಬ್ಬಳ್ಳಿ ತಾಲೂಕಿನ...

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ ದಿನ ಕೋಮಾದಲ್ಲಿದ್ದರು. ಇದೀಗ ಚಿಕಿತ್ಸೆ ಫಲಿಸದೇ. ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ಸುಧಾಕರ್ ಇಹಲೋಕ ತ್ಯಜಿಸಿದ್ದಾರೆ. ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ.ಸುಧಾಕರ್, ಪತ್ನಿ ಹರ್ಷಿಣಿ, ಪುತ್ರ...

Bollywood: ತ್ರಿಷಾ ಮತ್ತು ವಿಜಯ್ ಮದುವೆಯಾಗಬೇಕು ಎಂಬುದು ನನ್ನ ಆಸೆ: ನಟಿ ರಾಖಿ ಸಾವಂತ್

Bollywood: ಸದ್ಯ ತಮಿಳುನಾಡು ಸಿಎಂ ಆಗಲು ರೆಡಿಯಾಗಿರುವ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಮದುವೆಯಾಗಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಖಿ ಸಾವಂತ್ ಹೇಳಿದ್ದಾರೆ. ಸದಾ ಕಾಲ ಕಾಂಟ್ರವರ್ಸಿ ಮಾಡಿಕೊಳ್ಳುತ್ತ ಜೀವನ ಸಾಗಿಸುವ ರೇಖಾ, ಇದೀಗ ಸೌತ್ ಸಿನಿಮಾ ಮಂದಿ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿದ್ದಾರೆ ಎಂಬ ಗುಸುಗುಸು...

ಅಭಿಮಾನಿಯ ಸೋಗಿನಲ್ಲಿ ಬಂದು ರೋಹಿತ್ ಶರ್ಮಾ ಕೈಯಲ್ಲಿದ್ದ 3 ಕೋಟಿ ವಾಚ್ ಕದಿಯಲು ಪ್ರಯತ್ನ

Sports News: ಸೆಲೆಬ್ರಿಟಿಗಳು ಬಂದಾಗ ಅಭಿಮಾನಿಗಳು ಬಂದು, ಸೆಲ್ಫಿಗಾಗಿ ಮುಗಿ ಬೀಳೋದು ಕಾಮನ್. ಹಲವು ಬಾರಿ ಸೆಲೆಬ್ರಿಟಿಗಳು ಅಭಿಮಾನಿಗಳ ಕಾಟಕ್ಕೆ, ಅವರನ್ನ ನೂಕಿದ್ದು, ಹೊಡೆದಿದ್ದು, ಹಲ್ಲೆ ಮಾಡಿದ್ದು, ಮೊಬೈಲ್ ಕಸಿದಿದ್ದು, ಇತ್ಯಾದಿ ಘಟನೆಗಳು ನಡೆದಿದೆ. ಆದರೆ ಕೆಲವರು ಅಭಿಮಾನಿಗಳ ಜೊತೆ ಸೆಲ್ಫಿಗೆ ತಾಳ್ಮೆಯಿಂದ ಪೋಸ್ ನೀಡುತ್ತಾರೆ. ಕೈ ಕುಲುಕುತ್ತಾರೆ. ಆದರೆ ಅದೇ ತಾಳ್ಮೆಯನ್ನು ಕೆಣಕಲು ಬಂದಾಗ,...
- Advertisement -spot_img

Latest News

Political News: ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ನೀಡಬಹುದಿತ್ತು: ಛಲವಾದಿ ನಾರಾಯಣಸ್ವಾಮಿ

Political News: ಬಿದರ್‌ನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿರುವ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ಖರ್ಗೆಗೆ ಅಥವಾ ಜಿ.ಪರಮೇಶ್ವರ್‌ಗೆ ಸಿಎಂ...
- Advertisement -spot_img