Friday, July 17, 2026

karnataka news

Political News: ಮೋದಿ ಕುರ್ಚಿ ಉಳಿಸಲು ಕರ್ನಾಟಕದ ಜನರ ಬಟ್ಟೆ ಕಸಿಯುವ ಕೆಲಸ ಮಾಡಬೇಡಿ: ದಿನೇಶ್ ಗುಂಡೂರಾವ್

Political News: ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಪಕ್ಷಗಳು ಪರಸ್ಪರ ವಾಗ್ದಾಳಿ ನಡೆಸುವುದು ಸರ್ವೇ ಸಾಮಾನ್ಯ. ಅದೇ ರೀತಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ರಾಜ್ಯ ಬಿಜೆಪಿ, ಅಸಮರ್ಥ ಆರೋಗ್ಯ ಸಚಿವ @dineshgrao ಅವರ ನಿರ್ಲಕ್ಷ್ಯದಿಂದ ಆರೋಗ್ಯ ಇಲಾಖೆ ಅಯೋಮಯವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಬದುಕಿ ಬರುತ್ತೇವೆ ಎಂಬ ನಂಬಿಕೆಯೇ ಬಡ ರೋಗಿಗಳಿಗೆ ಹೊರಟು...

ಕರುವಿಗೆ ತೊಟ್ಟಿಲ ಶಾಸ್ತ್ರ: ನಾಮಕರಣ ಸಮಾರಂಭ: Viral Video

Viral Video: ಇಲ್ಲೊಂದು ವೈರಲ್ ಆಗಿರುವ ವೀಡಿಯೋದಲ್ಲಿ ಪದ್ಧತಿ ಪ್ರಕಾರವಾಗಿ ನಾಮಕರಣ ಸಮಾರಂಭ ಮಾಡಲಾಗಿದೆ. ತೊಟ್ಟಿಲಿಗೆ ಚೆಂದದ ಅಲಂಕಾರ ಮಾಡಿ, ಪುರೋಹಿತರಿಂದ ಮಂತ್ರಾದಿಗಳನ್ನು ಹೇಳಿಸಿ. ಮನೆಯ ಹೆಂಗಸರೆಲ್ಲ ಸೇರಿ, ತೊಟ್ಟಿಲು ತೂಗಿ, ಮಗುವಿನ ಕಿವಿಯಲ್ಲಿ ಹೆಸರನ್ನು ಕೂಗಿ, ಸಂಭ್ರಮದಿಂದ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಅರೇ ಇದೇನಪ್ಪಾ ತೊಟ್ಟಿಲಿಗೆ ಮಗುವನ್ನು ಹಾಕಿ, ನಾಮಕರಣ ಮಾಡೋದು 1 ನ್ಯೂಸಾ...

ಹಡೆದವಳ ಸೀರೆಯೇ ಮಗನಿಗೆ ಉರುಳಾಯ್ತೇ?

ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ಮನೆಯ ತೊಲೆಗೆ ಸೀರೆ ಕಟ್ಟಿ ಮಗು ತೂಗುವುದು ಸಾಮಾನ್ಯ. ಆದ್ರೆ ಅದೇ ಸೀರೆ 8 ವರ್ಷದ ಬಾಲನಿಗೆ ಉರುಲಾದ ದಾರುಣ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೆಕುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಿಜಯ್ ಕುಮಾರ್ ಅವರ ಪುತ್ರ ಭೂಮಿತ್ ಮೃತಪಟ್ಟ ಬಾಲಕನಾಗಿದ್ದಾನೆ. ಮನೆಯಲ್ಲಿ ಪುಟ್ಟ ಮಗುವಿಗಾಗಿ ಸೀರೆಯನ್ನು ಬಳಸಿ...

Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಡಾ.ಆಂಜೀನಪ್ಪ ಅವರಿಗೆ ಸಲಹೆ

Health Tips: ಬೇಸಿಗೆ ಶುರುವಾಗಿದೆ. ಬಿರು ಬಿಸಿಲಿಗೆ ಮನೆಯಲ್ಲೇ ಇದ್ದರೂ, ಸೆಕೆಯಲ್ಲಿ ಮಿಂದೇಳುವ ಪರಿಸ್ಥಿತಿ. ಸಮ್ಮರ್ ಎಂದು ಎಳನೀರು, ಶರ್ಬತ್, ಕಲ್ಲಂಗಡಿ, ಸೌತೇಕಾಯಿ, ಐಸ್‌ಕ್ರೀಮ್, ಜ್ಯೂಸ್ ಹೀಗೆ ತಂಪು ನೀಡುವ ಆಹಾರ, ಪೇಯಗಳಿಗೆ ನಾವು ಮೊರೆ ಹೋಗುತ್ತೇವೆ. ಈ ಮಧ್ಯೆ ನಮ್ಮ ಆರೋಗ್ಯವನ್ನು ಸಹ ನಾವು ಕಾಪಾಡಿಕ``ಳ್ಳಬೇಕಿದೆ. ಹಾಗಾಗಿ ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ನಾವು...

Viral Video: ಮಂಗನನ್ನು ಓಡಿಸಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಯುವಕ

Viral News: ಸಾವು ಯಾರಿಗೆ..? ಹೇಗೆ..? ಯಾವಾಗ ಬರುತ್ತದೆ ಅಂತಾ ಯಾರಿಗೂ ತಿಳಿದಿರುವುದಿಲ್ಲ. ಕೆಲವರು ಇಳಿ ವಯಸ್ಸಿನ ತನಕ ಬದುಕಿ, ಅನಾರೋಗ್ಯದಿಂದ ಸಾವನ್ನಪ್ಪಿದರೆ, ಇನ್ನು ಕೆಲವರು ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ. ಅದೆಲ್ಲ ಅವರವರ ಹಣೆಬರಹ. ಅದೇ ರೀತಿ ಇಲ್ಲೋರ್ವ ಬಾಳಿಬದುಕಬೇಕಾದ ಯುವಕ, ಮಂಗ ಓಡಿಸಲು ಹೋಗಿ, ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ. ಮಧ್ಯ ಪ್ರದೇಶದ ಛತ್ತಾಪುರದಲ್ಲಿ...

ಖಾಲಿ ಗ್ಯಾಸ್‌ಗೆ ನೀರು ತುಂಬಿಸಿ, ಸಪ್ಲೈ ಮಾಡಲು ಯತ್ನ: ವೀಡಿಯೋ ವೈರಲ್, ಜನರ ಆಕ್ರೋಶ..

Lucknow News: ಸದ್ಯ ಮದ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ಸಿಲೆಂಡರ್ ವ್ಯತ್ಯಯವಾಗಿದ್ದು, ಹಾರ್ಮೂಜ್ ಜಲಸಂಧಿಯಲ್ಲಿ ಬಂಧನವಾಗಿದ್ದ ಹಡಗುಗಳೆಲ್ಲ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಈ ಗ್ಯಾಸ್ ಸಿಲಿಂಡರ್ ಸಮಸ್ಯೆ ನಿಧಾನವಾಗಿ ಸರಿಯಾಗುತ್ತಿದೆ. ಆದರೆ ಇದೇ ಸಮಸ್ಯೆಯ ಲಾಭ ಪಡೆಯಲು ಕೆಲವು ಕಿಡಿಗೇಡಿಗಳು ಜನರ ಜೀವನದ ಜತೆ ಆಟವಾಡುತ್ತಿದ್ದಾರೆ. ಲಖನೌನ ವಿಕಾಸ್ ನಗರದಲ್ಲಿ ಗ್ಯಾಸ್‌ ಡಿಲೆವರಿ ಮಾಡುವ ವ್ಯಕ್ತಿ...

Viral Video: ಸೀರೆ ಅಂಗಡಿಗೆ ಪಾಶ್ ಆಗಿ ಕಾರಲ್ಲಿ ಬಂದು 7 ಲಕ್ಷ ರೂಪಾಯಿ ಸೀರೆ ಕದ್ದ ಕಳ್ಳಿಯರು..

News: 6 ಹೆಂಗಸರು ಇನೋವಾ ಕಾರ್‌ನಲ್ಲಿ ಸೀರೆ ಅಂಗಡಿಗೆ ಬಂದು, ಗ್ರಾಹಕರ ರೀತಿ ವರ್ತಿಸಿ, ಸೀರೆ ಕದ್ದ ಘಟನೆ ಓರಿಸ್ಸಾದಲ್ಲಿ ನಡೆದಿದೆ. ಓರಿಸ್ಸಾದ ಸೀರೆ ಅಂಗಡಿಗೆ ನುಗ್ಗಿ ಓರ್ವ ಪುರುಷ ಮತ್ತು 6 ಜನ ಮಹಿಳೆಯರು, ಸೀರೆ ನೋಡುವ ಗ್ರಾಹಕರ ಸೋಗಿನಲ್ಲಿ ಬಂದು, 7 ಲಕ್ಷ ಬೆಲೆ ಬಾಳುವ 25ಕ್ಕೂ ಹೆಚ್ಚು ಸೀರೆಗಳನ್ನು ಕದ್ದ``ಯ್ದಿದ್ದಾರೆ. ಅವರು ಮಾಡಿರುವ...

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ನಿರಾಕಾರಿಸಿದ ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ಬದಲಾಗಿ ಅದನ್ನು ಮಡಿಚಿ ಇಡಲು ಸೂಚಿಸಿದ್ದಾರೆ. ಕಾಶ್ಮೀರದಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆ ವೇಳೆ ಓಮರ್ ಅಬ್ದುಲ್ಲಾ ಟೇಪ್ ಕತ್ತರಿಸುವಾಗ, ಅದರಲ್ಲಿ ತ್ರಿವರ್ಣ ಧ್ವಜದ ಬಣ್ಣವಿತ್ತು. ಈ ಕಾರಣಕ್ಕೆ ಓಮರ್ ಅಬ್ದುಲ್ಲಾ ತಾನು ಆ ಟೇಪ್ ಕತ್ತರಿಸುವುದಿಲ್ಲ. ಅದನ್ನು ಸರಿಯಾಗಿ ಸುತ್ತಿ...

ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರವು ಶಕ್ತಿ, ಪ್ರಗತಿ, ಸಾಂಸ್ಕೃತಿಕ ಪುನರುತ್ಥಾನದ ಹೊಸಯುಗಕ್ಕೆ ಸಾಕ್ಷಿಯಾಗುತ್ತಿದೆ: ಕುಮಾರಸ್ವಾಮಿ

Political News: ಆದಿಚುಂಚನಗಿರಿಯಲ್ಲಿರುವ ಭೈರವೈಕ್ಯ ಮಂದಿರವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿರುವ ಆದಿಚುಂಚನಗಿರಿಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದು, ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಬಾಲಗಂಗಾಧರನಾಥ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ಮೋದಿಯ ಜತೆಗೆ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ,...

ತಾಳಿ ಕಟ್ಟುವ ಮುನ್ನ ಖಾಕಿ ಎಂಟ್ರಿ; ನಿಂತುಹೋದ ಅದ್ಧೂರಿ ಮದುವೆ!

ವಯಸ್ಸು ತುಂಬದ ಬಾಲಕಿಗೆ ಮದುವೆ ಮಾಡಲು ಮುಂದಾಗಿದ್ದ ಪೋಷಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ರಿಸೆಪ್ಷನ್ ಮುಗಿಸಿ ತಾಳಿ ಕಟ್ಟಬೇಕಿದ್ದ ಸಂಭ್ರಮದ ಕ್ಷಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ವಿವಾಹವನ್ನು ತಡೆದಿದ್ದಾರೆ. ನೆಲಮಂಗಲದ ಕಾವಾಡಿ ಮಠದ ಕಲ್ಯಾಣ ಮಂಟಪದಲ್ಲಿ ಕೇಶವ್ ಗೌಡ ಹಾಗೂ ಕೋಮಲ ಅವರ ವಿವಾಹ ನಿಶ್ಚಯವಾಗಿತ್ತು. ನಿನ್ನೆ...
- Advertisement -spot_img

Latest News

ಅಡಿಕೆ ತೋಟಕ್ಕೆ ಹಾನಿ: 1 ಮರಕ್ಕೆ 16 ರೂ. ಪರಿಹಾರ: ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ

Political News: ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ತೋಟ ಹಾನಿಗೀಡಾಗಿದ್ದು, 1 ಮರಕ್ಕೆ 16 ರೂ. ಪರಿಹಾರ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಿಸಿದೆ. ಈ ಬಗ್ಗೆ...
- Advertisement -spot_img