Monday, August 31, 2026

Rahul Gandhi

Hubli Political News: ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

Political News: ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಕಿತ್ತೂರು ಕರ್ನಾಟಕ ಭಾಗಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು. ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿ ಎಂಎಲ್‌ಸಿ ಸಲೀಂ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ...

ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ: ಕಾಂಗ್ರೆಸ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆರೋಪ

Political News: ಸುರಂಗ ರಸ್ತೆಯ ನೆಪ ಹೇಳಿ ಕಾಂಗ್ರೆಸ್ ಸರ್ಕಾರ ‘ವೆಟರಿನರಿ ಕಾಲೇಜ್’ ನಿಲ್ದಾಣವನ್ನು ಕೈಬಿಟ್ಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ತೇಜಸ್ವಿ ಸೂರ್ಯ, ಇದು ಕೇವಲ ಕಂಟ್ರಾಕ್ಟರ್‌ಗಳಿಗೆ ಲಾಭ ಮಾಡುವ ಆಡಳಿತ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಂಟ್ರಾಕ್ಟರ್-ಕೇಂದ್ರಿತ, ಕಾರುಗಳಿಗೆ ಮಾತ್ರ ಆದ್ಯತೆ...

Political News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾರ್ಷಲ್‌ಗಳಿಂದಲೇ ಹಣ ಲೂಟಿ!: ಆರ್ ಅಶೋಕ್ ಆರೋಪ

Political News: ಕಸ ಸಂಗ್ರಹಣೆ ನೆಪದಲ್ಲಿ ಸರ್ಕಾರ ದುಡ್ಡು ಮಾಡಲು ಶುರು ಮಾಡಿದೆ. ಮಾರ್ಷಲ್‌ಗಳು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆಂದು ಆರ್.ಅಶೋಕ್ ಆರೋಪಿಸಿದ್ದಾರೆ. ಬ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಮತ್ತೆ ವ್ಯಂಗ್ಯವಾಡಿರುವ ಆರ್.ಅಶೋಕ್, ಬ್ರಾಂಡ್ ಬೆಂಗಳೂರು ಅಲ್ಲ, ಇದು ‘ಸ್ಕ್ಯಾಮ್ ಬೆಂಗಳೂರು’! ಲೂಟಿಯಲ್ಲೂ ಆವಿಷ್ಕಾರ ಇದು ಕಾಂಗ್ರೆಸ್ ಸರ್ಕಾರದ Innovative Loot! ನಮ್ಮ ಸಿಲಿಕಾನ್ ಸಿಟಿಯಲ್ಲಿ ಕೊನೆಗೆ...

Garuda Purana: ನೆಲಕ್ಕೆ ಬಿದ್ದ ಆಹಾರವನ್ನೇಕೆ ಸೇವಿಸಬಾರದು..? ಗರುಡ ಪುರಾಣದಲ್ಲಿ ಹೀಗೆ ಹೇಳಲಾಗಿದೆ..

Garuda Purana: ಸಾಮಾನ್ಯವಾಗಿ ಯಾವುದಾದರೂ ಆಹಾರ ನೆಲಕ್ಕೆ ಬಿದ್ದಾಗ, ಕಡಿಮೆ ಬೆಲೆಯ ಆಹಾರವನ್ನು ಹೆಕ್ಕಲು ಯಾರೂ ಹೋಗುವುದಿಲ್ಲ. ಆದರೆ ನಿಮ್ಮ ಕೈಯ್ಯಿಂದ ಹೆಚ್ಚು ಬೆಲೆಯ ತಿನಿಸು ಬಿದ್ದರೆ, ಅದನ್ನು ಖಂಡಿತವಾಗಿಯೂ ಕೆಲವರು ಹೆಕ್ಕುತ್ತಾರೆ. ಆದರೆ ಆಹಾರಗಳು ನೆಲಕ್ಕೆ ಬಿದ್ದರೆ, ಅದು ನೆಲದ ಪಾಲೇ. ಹಾಗಾಗಿ ಅದನ್ನು ಸೇವಿಸಬಾರದು. ಕೀಟಾಣುಗಳು ಇರುತ್ತದೆ: ನೆಲಕ್ಕೆ ಬಿದ್ದ ಆಹಾರ ರಕ್ಕಸರಿಗೆ,...

Political News: ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್

Political News: ಸಿಎಂ ಆದ ಬಳಿಕ ಇದೇ ಪ್ರಪ್ರಥಮ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ಪತ್ನಿ ಜತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಡಿಕೆಶಿ ದಂಪತಿಯ ಜತೆ ಪುತ್ರ ಮತ್ತು ಅಳಿಯ ಕೂಡ ತಿಮ್ಮಪ್ಪನ ದರ್ಶನ ಪಡೆದು ಪುನೀತರಾದರು. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಶೇರ್ ಮಾಡಿರುವ...

Spiritual: ಇಂಥ ತಪ್ಪು ಮಾಡಿದ್ರೆ ಜೇಬು ಖಾಲಿಯಾಗತ್ತೆ ಹುಷಾರ್

Spiritual: ಕೆಲವರು ಉತ್ತಮ ಸಂಬಳ ಪಡೆಯುತ್ತಾರೆ. ಆದರೆ ಹಣ ಉಳಿಯುತ್ತಲೇ ಇಲ್ಲ. ಸ್ವಲ್ಪ ಹಣ ಉಳಿಸಿದ್ದೇನೆ ಅಂತಾ ಎಣಿಸುವಾಗಲೇ, ಖರ್ಚಿಗೆ 1 ದಾರಿ ಸಿಗುತ್ತದೆ ಎಂದು ದೂರುವುದನ್ನು ನೀವು ಕೇಳಿರುತ್ತೀರಿ. ಆದರೆ ಅವರು ಅವರಿಗೇ ತಿಳಿಯದಂತೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹಾಗಾದ್ರೆ ಅವರು ಮಾಡುವ ತಪ್ಪುಗಳಾದರೂ ಏನು ಅಂತಾ ತಿಳಿಯೋಣ ಬನ್ನಿ. ಮನೆಯನ್ನು ಸ್ವಚ್ಛ ಮಾಡದೇ...

Life Lesson: ಗೌರವ ಕೇಳದೇ ಪಡೆಯುವ ರೀತಿ ಇದು: ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

Life Lesson: ಗೌರವ ಅನ್ನೋದು ಮನುಷ್ಯನ ಜೀವನದ ಬಹುಮುಖ್ಯ ವಿಷಯ. ಮನುಷ್ಯ ದುಡಿಯುವುದೇ, ಜೀವಿಸುವುದೇ ಗೌರವಕ್ಕಾಗಿ. ಆದರೆ ಗೌರವ ನೀಡಿ ಎಂದು ಕೇಳದೇ, ನಾವು ಗೌರವ ಪಡೆಯುವುದು ಹೇಗೆ ಅಂತಾ ತಿಳಿಯೋಣ ಬನ್ನಿ. ಹೊಗಳಿಕೆಗಾಗಿ ಕೆಲಸ ಮಾಡಬೇಡಿ: ಯಾರಾದರೂ ನಮ್ಮನ್ನು ಹೊಗಳಬೇಕು, ನಮ್ಮ ಬಗ್ಗೆ ಇತರರ ಬಳಿ ಅತೀ ಉತ್ತಮವಾಗಿಯೇ ಮಾತನಾಡಬೇಕು ಎನ್ನುವ ಕಾರಣಕ್ಕೆ ನೀವು...

News: ನಿಮಗೆಲ್ಲಾದರೂ ಈ ಪೆನ್ ಸಿಕ್ಕರೆ ಯಾವ ಕಾರಣಕ್ಕೂ ಅದನ್ನು ಮುಟ್ಟಬೇಡಿ

Viral News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪೆನ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಟಿಕ್‌ಟಾಕ್ ಪೆನ್ ಇದಾಗಿದ್ದು, ಇದನ್ನು ಬಳಸಿದವರಿಗೆ ಬೆರಳು ಹೋಗಿದ್ದು, ಚರ್ಮ ಕಿತ್ತಿು ರಕ್ತ ಬಂದಿದ್ದು, ಹೀಗೆ ಅನೇಕ ಸಮಸ್ಯೆಗಳಾಗಿದೆ ಎಂದು ತಿಳಿದು ಬಂದಿದೆ. ಈ ಮಾಹಿತಿ ಪ್ರಕಾರ, ಇದು ಗ್ರೆನೈಡ್ ತುಂಬಿಸಿದ ಪೆನ್ ಆಗಿದ್ದು, ಇದನ್ನು ಬಳಸಿದಾಗ ಇದು ಬ್ಲಾಸ್ಟ್ ಆಗುತ್ತಿದ್ದು, ಜನರ...

Life lesson: ಇಂಥ ಅಭ್ಯಾಸಗಳು ನಿಮಗಿದ್ದಲ್ಲಿ ನೀವು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ

Spiritual: ಕೆಲವರು ಜೀವನದಲ್ಲಿ ಉದ್ಧಾರವಾಗಿಲ್ಲವೆಂದು ಇತರರ ಮೇಲೆ ದೂರು ಹಾಕುತ್ತಾರೆ. ಅವರು ಹಾಗೆ ಮಾಡಿದ್ದರಿಂದಲೇ ನಾನು ಜೀವನದಲ್ಲಿ ಮುಂಬರಲು ಸಾಧ್ಯವಾಗಿಲ್ಲ. ಉದ್ಧಾರವಾಗಲು ಸಾಧ್ಯವಾಗಿಲ್ಲ ಎಂದು ದೂರುತ್ತಾರೆ. ಆದರೆ ನಮಗಿರುವ ಕೆಲ ಅಭ್ಯಾಸಗಳೇ ನಮ್ಮ ಯಶಸ್ಸನ್ನು ತಡೆಯುತ್ತದೆ. ಹಾಗಾದ್ರೆ ಆ ಅಭ್ಯಾಸಗಳು ಯಾವುದು ಅಂತಾ ತಿಳಿಯೋಣ ಬನ್ನಿ. ಸ್ವಚ್ಛತೆ ಇಲ್ಲದೇ ಬದುಕುವುದು: ನಾವಿರುವ ಜಾಗವನ್ನು ನಾವು ಸ್ವಚ್ಛವಾಗಿರಿಸಬೇಕು....

Recipe: ಮಕ್ಕಳ ಟಿಫಿನ್‌ ಬಾಕ್ಸ್‌ಗಾಗಿ ಆರೋಗ್ಯಕರ ಮತ್ತು ರುಚಿಕರ ರಾಗಿ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ರವಾ, 1 ಕಪ್ ರಾಗಿ ಹುಡಿ, ಸ್ವಲ್ಪ ಮೊಸರು, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್ ತುರಿ, ತುರಿದ ಸೌತೇಕಾಯಿ, ಕಾಯಿತುರಿ, ಈರುಳ್ಳಿ, ಉಪ್ಪು, ಜೀರಿಗೆ, ಎಣ್ಣೆ ಅಥವಾ ತುಪ್ಪ. ಬೇಕಾದಲ್ಲಿ ಎಳ್ಳು. ಮಾಡುವ ವಿಧಾನ: ರವಾ, ರಾಗಿ ಹುಡಿ, ಮೊಸರು, ಕೊತ್ತೊಂಬರಿ ಸೊಪ್ಪು, ಕ್ಯಾರೆಟ್ ತುರಿ, ತುರಿದ ಸೌತೇಕಾಯಿ, ಕಾಯಿತುರಿ,...
- Advertisement -spot_img

Latest News

‘ಇದನ್ನ ಮಾಡೇ ಮಾಡ್ತಿನಿ’ – ಈಶ್ವರಪ್ಪ ಮಾತಿಗೆ ಬಿಜೆಪಿ ಶಾಕ್!

ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದ್ದಾರೆ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ. 2028ರ ವಿಧಾನಸಭಾ ಚುನಾವಣೆಯ ಕುರಿತು ಮಹತ್ವದ ಘೋಷಣೆ ಮಾಡಿರುವ ಅವರು, ಶಿವಮೊಗ್ಗ ನಗರ...
- Advertisement -spot_img