Tuesday, June 9, 2026

ರಾಷ್ಟ್ರೀಯ

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ ಸಾಮಾನ್ಯ. ಮದುವೆಯಲ್ಲಿ ಪೂರಿ-ಖೀರು ಮಾಡಿಸಿಲ್ಲವೆಂದು, ನೀಡಿದ ವರದಕ್ಷಿಣೆ ಸಾಲಲಿಲ್ಲವೆಂದು, ಹೀಗೆ ಸಣ್ಣ ಸಣ್ಣ ವಿಚಾರಕ್ಕೂ ಅಲ್ಲಿ ಮದುವೆ ನಿಂತ ಉದಾಹರಣೆಗಳಿದೆ. ಇದೀಗ ಗೋಪಾಲ್‌ಗಂಜ್‌ನಲ್ಲಿ ಇಂಥದ್ದೇ 1 ಘಟನೆ ನಡೆದಿದ್ದು,...

ಎಂಗೇಜ್‌ಮೆಂಟ್ ಬಳಿಕ ಹುಡುಗನ ನಿಜರೂಪ ಬಯಲು: ಕನಸು ನುಚ್ಚು ನೂರಾಗಿದ್ದಕ್ಕೆ ಮಸಣ ಸೇರಿದ ವಧು

Bengaluru: ಯುವಕನೋರ್ವ ಎಂಗೇಜ್‌ಮೆಂಟ್ ಆಗುವವರೆಗೂ ಸುಮ್ಮನಿದ್ದು, ಎಂಗೇಜ್‌ಮೆಂಟ್ ಆಗಿ ಮದುವೆ ಡೇಟ್ ಕೂಡ ಫಿಕ್ಸ್ ಆದ ಬಳಿಕ, ಮದುವೆಯಾಗಬೇಕಾದ ಯುವತಿಗೆ ನಿನ್ನನ್ನು ನೋಡಿದ್ರೆ ನನಗೆ ಮೂಡ್ ಬರುವುದಿಲ್ಲ ಎಂದು ಹೇಳುವ ಮೂಲಕ, ಮದುವೆ ಕನಸು ಕಂಡಿದ್ದ ಯುವತಿಯ ಸಾವಿಗೆ ಕಾರಣನಾಗಿದ್ದಾನೆ. ಬೆಂಗಳೂರಿನ ಐಟಿ ಉದ್ಯೋಗಿ ಶಹಜಾನ್ ಜೊತೆ ಆಂಧ್ರದ ರೆಹಾನಾ ಎಂಬಾಕೆಯ ಮದುವೆ ಫಿಕ್ಸ್ ಆಗಿತ್ತು....

ಕೇದಾರನಾಥದಲ್ಲಿ 1 ನೀರಿನ ಬಾಟಲ್ ಬೆಲೆ 80 ರೂಪಾಯಿ.. ಯಾಕೆ ಗೊತ್ತಾ..?

National News: ಚಾರ್‌ಧಾಮ್ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಜನ ಎದ್ನೋಬಿದ್ನೋ ಅಂತಾ ಕೇದಾರನಾಥನ ದರ್ಶನಕ್ಕಾಗಿ ಹೋಗುತ್ತಿದ್ದಾರೆ. ಕೆಲವರು ಸತ್ಯ ಭಕ್ತಿಯಿಂದ ಹೋದರೆ, ಇನ್ನು ಕೆಲವರು ರೀಲ್ಸ್ ಮಾಡಲೆಂದೇ ಹೋದಂತಿದೆ. ಆದರೆ ಇಲ್ಲಿ ಮೊದಲ ದಿನ ಹೋದವರ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಿತ್ತು. ಇನ್ನು ಪ್ರವಾಸಿ ತಾಣಗಳಲ್ಲಿ ನೀರು, ಪಾನೀಯ, ಆಹಾರಗಳ ಬೆಲೆ ದುಪ್ಪಟ್ಟಾಗಿರೋದು ಎಲ್ಲರಿಗೂ ಗೊತ್ತೇ...

ಕೇದಾರನಾಥ ಮಂದಿರದಲ್ಲಿ ಗಲಾಟೆ: ನುಗ್ಗಲು ಯತ್ನಿಸಿದ ಭಕ್ತಾದಿಗಳಿಗೆ ಲಾಠಿ ಏಟು ನೀಡಿದ ಪೋಲೀಸರು

Kedaranath: ಇಂದಿನಿಂದ ಚಾರ್‌ಧಾಮ್ ಯಾತ್ರೆ ಶುರುವಾಗಿದ್ದು, ಉತ್ತರಾಖಂಡದಲ್ಲಿರುವ ಕೇದಾರನಾಥನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಇಂದೇ ದರ್ಶನ ಮಾಡಬೇಕು ಎಂದು ಲಕ್ಷಾಂತರ ಭಕ್ತರು ಸೇರಿದ್ದು, ನೂಕು ನುಗ್ಗಲು ಉಂಟಾಗಿ, ಪೋಲೀಸರು ಲಾಠಿ ಬೀಸಿದ ಘಟನೆ ನಡೆಯಿತು. ಸೋಶಿಯಲ್ ಮೀಡಿಯಾದಲ್ಲಿ ಹಲವರು ವೀೀಡಿಯೋ ಮಾಡಿ, ಈಗಲೇ ಯಾರೂ ಕೇದಾರನಾಥನ ದರ್ಶನಕ್ಕೆ ಬರಬೇಡಿ. ಪರಿಸ್ಥಿತಿ ಸರಿಯಾಗಿಲ್ಲ. ಬೆಳಿಗ್ಗೆಯಿಂದ ದರ್ಶನಕ್ಕಾಗಿ...

National News: ಕುಂಭಮೇಳದ ರುದ್ರಾಕ್ಷಿ ಮಾಲೆ ಮಾರಾಟಗಾರ್ತಿ ಮೋನಾಲೀಸಾ ಈಗ ಗರ್ಭಿಣಿ

National News: ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿ ಮೋನಾಲೀಸಾ, ತನ್ನ ಸುಂದರ ಕಣ್ಣುಗಳಿಂದಾಗಿ ಫೇಮಸ್ ಆಗಿದ್ದಳು. ಈಕೆಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತ್ತು. ಬಳಿಕ ಅದೇ ಸಿನಿಮಾದಲ್ಲಿ ನಟಿಸಿದ್ದ ಮುಸ್ಲಿಂ ಯುವಕ ಫರ್ಮಾನ್ ಮೇಲೆ ಪ್ರೀತಿಯಾಗಿ, ಆಕೆ ಕೇರಳದ ದೇವಸ್ಥಾನದಲ್ಲಿ ವಿವಾಹವಾದಳು. ಈ ವಿವಾಹಕ್ಕೆ ನನ್ನ ಅಪ್ಪ-ಅಮ್ಮನ ವಿರೋಧವಿದೆ. ಅವರಿಂದ ನಮ್ಮನ್ನು ರಕ್ಷಿಸಿ ಎಂದು...

ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ: ಟ್ರಾಫಿಕ್‌ನಿಂದ ಬೇಸತ್ತು ಸಚಿವರಿಗೆ ತರಾಟೆ ತೆಗೆದುಕೊಂಡ ಮಹಿಳೆ

Mumbai Political News: ಬಿಜೆಪಿ ಪ್ರತಿಭಟನೆ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಚಲಿಸಲು ಅಡೆತಡೆಯಾದ ಪರಿಣಾಮ ಓರ್ವ ಯುವತಿ, ಸಚಿವರನ್ನೇ ಗೆಟ್ ಔಟ್ ಫ್ರಂ ಹಿಯರ್ ಎಂದು ಬೈದ ಘಟನೆ ನಡೆದಿದೆ. ಮಹಿಳಾ ಮಸೂದೆಯನ್ನು ವಿರೋಧಿಸಿದ ಕಾರಣ, ವಿಪಕ್ಷಗಳ ವಿರುದ್ಧ ಮಹಾರಾಷ್ಟ್ರ ಬಿಜೆಪಿ ಪ್ರತಿಭಟನಾ ರ್ಯಾಲಿ ಹಮ್ಮಿಕ`ಂಡಿತ್ತು. ಮುಂಬೈನ ವರ್ಲಿಯಲ್ಲಿ ಈ ಪ್ರತಿಭಟನಾ ರ್ಯಾಲಿ...

National News: ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್

National News: ತಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ತಿಲಕ ಇಡುವಂತಿಲ್ಲ. ಕೈಗೆ ದೇವರ ದಾರ ಕಟ್ಟುವಂತಿಲ್ಲ. ಆದರೆ ಹಿಜಬ್ ಧರಿಸಬಹುದು ಅನ್ನೋ ನೋಟೀಸ್ ರವಾನಿಸಿತ್ತು. ಈ ಬಗ್ಗೆ ಹಲವೆಡೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಿಂದೂಗಳ ಆಕ್ರೋಶ ಕಟ್ಟೆಯೊಡೆದಿತ್ತು. ಇನ್ನು ಕೆಲವರು ತಮ್ಮ ಲೆನ್ಸ್‌ಕಾರ್ಟ್ ಕನ್ನಡಕವನ್ನು ಒಡೆದು ಚೂರು ಚೂರು ಮಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ...

Political News: ಬೀದಿ ಬದಿ ಕಾರ್ ನಿಲ್ಲಿಸಿ ಬಂಗಾಳದ ಪ್ರಸಿದ್ಧ ಖಾದ್ಯ ಝಾಲ್ಮುರಿ ಸೇವಿಸಿದ ಪ್ರಧಾನಿ ಮೋದಿ

Political News: ಪಶ್ಮಿಮ ಬಂಗಾಳಕ್ಕೆ ಭೇಟಿ ನೀಡಿ, ಪ್ರಚಾರ ಕಾರ್ಯ ಆರಂಭಿಸಿದ್ದ ಮೋದಿ, ಮಧ್ಯ ಸಣ್ಣ ಬ್ರೇಕ್ ಪಡೆದು, ಅಲ್ಲಿನ ಪ್ರಸಿದ್ಧ ಖಾದ್ಯ ಝಾಲ್ಮುರಿ ಸೇವಿಸಿದ್ದಾರೆ. ನಮ್ಮ ಕಡೆ ನಾವು ತಿನ್ನೋ ಬೇಲ್ಪುರಿ, ಚರ್ಮುರಿಯನ್ನೇ ಅಲ್ಲಿ ಝಾಲ್ಮುರಿ ಎಂದು ಕರೆಯಲಾಗುತ್ತದೆ. ಈ ಝಾಲ್ಮುರಿ ಸೇವಿಸಲು ಮೋದಿ, ಕಾರ್ ಇಳಿದು, ಬೀದಿಯಲ್ಲಿ ಅಂಗಡಿ ಇರಿಸಿದ್ದ ಓರ್ವ ಯುವಕನ...

Viral Video: ಮಂಗನನ್ನು ಓಡಿಸಲು ಹೋಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ ಯುವಕ

Viral News: ಸಾವು ಯಾರಿಗೆ..? ಹೇಗೆ..? ಯಾವಾಗ ಬರುತ್ತದೆ ಅಂತಾ ಯಾರಿಗೂ ತಿಳಿದಿರುವುದಿಲ್ಲ. ಕೆಲವರು ಇಳಿ ವಯಸ್ಸಿನ ತನಕ ಬದುಕಿ, ಅನಾರೋಗ್ಯದಿಂದ ಸಾವನ್ನಪ್ಪಿದರೆ, ಇನ್ನು ಕೆಲವರು ಸಣ್ಣ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ. ಅದೆಲ್ಲ ಅವರವರ ಹಣೆಬರಹ. ಅದೇ ರೀತಿ ಇಲ್ಲೋರ್ವ ಬಾಳಿಬದುಕಬೇಕಾದ ಯುವಕ, ಮಂಗ ಓಡಿಸಲು ಹೋಗಿ, ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ. ಮಧ್ಯ ಪ್ರದೇಶದ ಛತ್ತಾಪುರದಲ್ಲಿ...

ಖಾಲಿ ಗ್ಯಾಸ್‌ಗೆ ನೀರು ತುಂಬಿಸಿ, ಸಪ್ಲೈ ಮಾಡಲು ಯತ್ನ: ವೀಡಿಯೋ ವೈರಲ್, ಜನರ ಆಕ್ರೋಶ..

Lucknow News: ಸದ್ಯ ಮದ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ಸಿಲೆಂಡರ್ ವ್ಯತ್ಯಯವಾಗಿದ್ದು, ಹಾರ್ಮೂಜ್ ಜಲಸಂಧಿಯಲ್ಲಿ ಬಂಧನವಾಗಿದ್ದ ಹಡಗುಗಳೆಲ್ಲ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ಈ ಗ್ಯಾಸ್ ಸಿಲಿಂಡರ್ ಸಮಸ್ಯೆ ನಿಧಾನವಾಗಿ ಸರಿಯಾಗುತ್ತಿದೆ. ಆದರೆ ಇದೇ ಸಮಸ್ಯೆಯ ಲಾಭ ಪಡೆಯಲು ಕೆಲವು ಕಿಡಿಗೇಡಿಗಳು ಜನರ ಜೀವನದ ಜತೆ ಆಟವಾಡುತ್ತಿದ್ದಾರೆ. ಲಖನೌನ ವಿಕಾಸ್ ನಗರದಲ್ಲಿ ಗ್ಯಾಸ್‌ ಡಿಲೆವರಿ ಮಾಡುವ ವ್ಯಕ್ತಿ...
- Advertisement -spot_img

Latest News

Horoscope: ಈ 5 ರಾಶಿಯವರು ಅಡುಗೆ ಮಾಡುವುದರಲ್ಲಿ ನಿಸ್ಸೀಮರು

Horoscope: ಇಂದು ನಾವು ಯಾವ 5 ರಾಶಿಯವರಿಗೆ ಅಡುಗೆ ಮಾಡಿ, ಉಣ ಬಡಿಸಲು ಬಲು ಇಷ್ಟ ಅಂತಾ ಹೇಳಲಿದ್ದೇವೆ. ವೃಷಭ: ವೃಷಭ ರಾಶಿಯವರಿಗೆ ಅಡುಗೆ ಮಾಡುವುದೆಂದರೆ ಬಲು...
- Advertisement -spot_img