Sunday, June 1, 2025

investment

ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 2

Biography: ಅದರ ಮೊದಲ ಭಾಗದಲ್ಲಿ ನಾವು, ಕಲಾಂ ಅವರ ಶಾಲಾ ಜೀವನ ಹೇಗಿತ್ತು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಕಲಾಂ ಅವರ ಮುಂದಿನ ಜೀವನದ ಬಗ್ಗೆ ತಿಳಿಯೋಣ ಬನ್ನಿ.. ಶಾಲೆಯಲ್ಲಿ ಯಾವ ಶಿಕ್ಷಕ ಕಲಾಂ ಅವರಿಗೆ ಅವಮಾನ ಮಾಡಿದ್ದರೋ, ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಜಾಡಿಸಲು, ರಾಮೇಶ್ವರಂನ ಅರ್ಚಕರೇ, ಸ್ವತಃ ಕ್ಲಾಸಿಗೆ ಬಂದಿದ್ದರು. ಮತ್ತು ಶಿಕ್ಷಕನಿಗೆ ಈ...

ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 1

Biography: ಚಿಕ್ಕವರಿದ್ದಾಗ ಈ ವ್ಯಕ್ತಿ ಸೈಕಲ್‌ನಲ್ಲಿ ಮನೆ ಮನೆಗೆ ಹೋಗಿ, ಪೇಪರ್ ಹಾಕುತ್ತಿದ್ದರು. ಚಿಕ್ಕಂದಿನಲ್ಲೇ ಜೀವನ ಪಾಠವನ್ನು ಅರಿತು ಬಾಳಿದವರು. ತಮ್ಮ ಜೀವನಾನುಭವವನ್ನು ಜನರಿಗೆ ಹಂಚಿದವರು. ವೃತ್ತಿಯಲ್ಲಿ ಲೆಕ್ಚರರ್ ಆಗಿದ್ದ ಇವರು, ನಮ್ಮ ದೇಶದ ನೆಚ್ಚಿನ ರಾಷ್ಟ್ರಪತಿಯಾಗಿದ್ದರು. ಇವರು, ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದರು. ಅದು ಯಾವ ಸಂದರ್ಭದಲ್ಲಿ ಎಂದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ...

ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 2

Biography: ಈ ಮೊದಲ ಭಾಗದಲ್ಲಿ ನಾವು ಅಂಬಾನಿ ಬಜ್ಜಿ ಮಾರಿದ ಬಗ್ಗೆ, ಯಮನ್‌ಗೆ ಕೆಲಸಕ್ಕೆ ಹೋದ ಬಗ್ಗೆ ಹೇಳಿದ್ದೆವು. ಈಗ ಯಮನ್‌ನಲ್ಲಿ ಏನೇನಾಯಿತು..? ಯಾಕೆ ಅಂಬಾನಿ ಯಮನ್‌ನಲ್ಲಿ ಕೆಲಸ ಬಿಟ್ಟು, ಭಾರತಕ್ಕೆ ಬಂದರು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಮನ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಬಳಸಲಾಗುತ್ತಿತ್ತು. ಮತ್ತು ಲಂಡನ್‌ನಲ್ಲಿ ಬೆಳ್ಳಿ ನಾಣ್ಯಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಇದನ್ನರಿತ ಅಂಬಾನಿ,...

ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 1

Biography: ಆತ ತನ್ನ ತಂದೆಯ ಕಷ್ಟವನ್ನು ನೋಡಲಾಗದೇ, ಓದು ಬಿಟ್ಟು ಬಜ್ಜಿ ಮಾಡಿ, ಮಾರಲು ಮುಂದಾದ ಬಾಲಕ. ಬಳಿಕ ಬೇರೆ ಬೇರೆ ಕೆಲಸಗಳನ್ನ ಮಾಡಿ, ಸೋತು ಹೋಗಿ, ಕೊನೆಗೆ ಇನ್ನೊಂದು ರಾಷ್ಟ್ರಕ್ಕೆ ಹೋಗಿ, ಅಲ್ಲಿನ ಕಂಪನಿಯಲ್ಲಿ ಕೆಲಸ ಮಾಡಿದ. ಆದರೆ ಆ ದೇಶದಿಂದ ಹೊರಬೀಳುವ ಪರಿಸ್ಥಿತಿ ಬಂದಾಗ ಮಾತ್ರ, ಬುದ್ಧಿವಂತಿಕೆ ಉಪಯೋಗಿಸಿ, ಭಾರತಕ್ಕೆ ಬಂದು...

ವ್ಯಾಪಾರವನ್ನು ಸಫಲಗೊಳಿಸಲು ಈ ನಿಯಮ ಅನುಸರಿಸಿ..

Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಹಾಗಾದ್ರೆ ವ್ಯಾಪಾರದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಯಾವ ನಿಯಮವನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.. ಮೊದಲನೇಯ ನಿಯಮ, ನಿಮ್ಮ ಉದ್ಯಮದ ಮೇಲೆ ನಿಮಗೆಷ್ಟು ಕಂಟ್ರೋಲಿದೆ ಎಂಬುದು...

ಸಿಂಧಿ ಜನರು ವ್ಯಾಪಾರದಲ್ಲಿ ಬುದ್ಧಿವಂತರಾಗಿರಲು ಕಾರಣವೇನು..?

Business Tips: ಹಲವರು ಮಾರ್ವಾಡಿಗಳು ವ್ಯಾಪಾರದಲ್ಲಿ ನಿಸ್ಸೀಮರು ಎಂದು ಹೇಳುತ್ತಾರೆ. ಆದರೆ ಬರೀ ಮಾರ್ವಾಡಿಗಳಷ್ಟೇ ಅಲ್ಲ, ಉತ್ತರ ಭಾರತದ ಕಡೆ ಹೋದರೆ, ಅಲ್ಲಿ ನಿಮಗೆ ಸಿಂಧಿ ವ್ಯಾಪಾರಿಗಳು ಕೂಡ ಸಿಗುತ್ತಾರೆ. ಇವರು ಇನ್ನೂ ಬುದ್ಧಿವಂತರಾಗಿರುತ್ತಾರೆ. ಹಾಗಾದರೆ ಸಿಂಧಿ ಜನ ವ್ಯಾಪಾರದಲ್ಲಿ ಬುದ್ಧಿವಂತರಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಸಿಂಧಿ ಜನರು ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸಲು...

ವ್ಯಾಪಾರ ಉತ್ತಮವಾಗಿರಬೇಕು ಅಂದ್ರೆ ಇಂಥ ಮಾತುಗಳನ್ನಾಡಬೇಡಿ..

Business Tips: ಹಲವರು ವ್ಯಾಪಾರಗಳನ್ನು ಆರಂಭಿಸುತ್ತಾರೆ. ಆದರೆ ಎಲ್ಲರೂ ಆ ಉದ್ಯಮದಲ್ಲಿ ಸಕ್ಸಸ್ ಆಗುವುದಿಲ್ಲ. ಕೆಲವರಿಗೆ ಬಂಡವಾಳದ ಕೊರತೆ ಇದ್ದರೆ, ಇನ್ನು ಕೆಲವರು ಉದ್ಯಮದ ಬಗ್ಗೆ ತಿಳುವಳಿಕೆ ಸಾಕಾಗಿರುವುದಿಲ್ಲ. ಮತ್ತೆ ಕೆಲವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಹಾಗಾದರೆ ವ್ಯಾಪಾರ ಉತ್ತಮವಾಗಿರಬೇಕು ಅಂದ್ರೆ ಎಂಥ ಮಾತುಗಳನ್ನು ಆಡಬಾರದು ಅಂತಾ ತಿಳಿಯೋಣ ಬನ್ನಿ.. ಓರ್ವ ವ್ಯಾಪಾರಿಗೆ ತಮ್ಮ ವಸ್ತು...

ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 2

Business Tips: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಕಳೆದ ಭಾಗದಲ್ಲ 5 ವಿಷಯಗಳ ಬಗ್ಗೆ ತಿಳುವಳಿಕೆ ನೀಡಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ, ಇನ್ನುಳಿದ 6 ವಿಷಯಗಳ ಬಗ್ಗೆ ತಿಳಿಯೋಣ.. ಅಸಫಲತೆಗೆ 6ನೇ ಕಾರಣವೆಂದರೆ, ನೀವು ಉತ್ತಮ ಪುಸ್ತಕಗಳನ್ನು ಓದುವುದಿಲ್ಲ ಅಥವಾ ಯಾರದ್ದಾದರೂ ಬಯೋಗ್ರಫಿ ಬಗ್ಗೆ ಕೇಳಿರುವುದಿಲ್ಲ. ಇವನ್ನೆಲ್ಲ ಯಾಕೆ ಕೇಳಬೇಕು ಎಂದರೆ, ಇದು ನೀವು ಯಶಸ್ಸು...

ಮನುಷ್ಯ ಯಶಸ್ವಿಯಾಗದಿರಲು ಈ 10 ವಿಷಯಗಳೇ ಕಾರಣ.. ಭಾಗ 1

Business Tips: ಹುಟ್ಟಿದ ಪ್ರತೀ ಮನುಷ್ಯನಿಗೂ ಒಂದಲ್ಲ ಒಂದು ಗುರಿ ಇರುತ್ತದೆ. ಆ ಗುರಿಯನ್ನು ನಾನು ತಲುಪಲೇಬೇಕು. ಯಶಸ್ಸು ಸಾಧಿಸಲೇಬೇಕು ಎಂಬ ಛಲವಿರುತ್ತದೆ. ಕೆಲವರು ಯಶಸ್ವಿಯಾಗುತ್ತಾರೆ. ಮತ್ತೆ ಕೆಲವರು ಆಗುವುದಿಲ್ಲ. ಹಾಗಾದ್ರೆ ಮನುಷ್ಯ ಯಶಸ್ವಿಯಾಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕಾರಣ, ನೀವು ತುಂಬಾ ಸ್ಲೋವಾಗಿದ್ದೀರಿ. ಇಂದಿನ ಕಾಲದಲ್ಲಿ ಪ್ರಪಂಚ ಭಾರೀ ಸ್ಪೀಡಾಗಿದೆ. ಅದಕ್ಕೆ...

ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?

Business Tips: ವಿದೇಶದ ಹುಡುಗಿಯೊಬ್ಬಳು ತನ್ನ 29ನೇ ವಯಸ್ಸಿನಲ್ಲಿ 17 ಕೋಟಿ ರೂಪಾಯಿ ಗಳಿಸಿದ್ದಾಳೆ. ಅಲ್ಲದೇ ತನ್ನ 35ನೇ ವಯಸ್ಸಿಗೆ ರಿಟೈರ್‌ಮೆಂಟ್ ತೆಗೆದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆಕೆಯ ಹೆಸರು ಕೇಟಿ. ಹಾಗಾದರೆ ಕೇಟಿ ಹೀಗೆ ಹಣ ಉಳಿತಾಯ ಮಾಡಲು ಹೇಗೆ ಸಾಧ್ಯವಾಯಿತು..? ಇದನ್ನು ಕೂಡ ಆಕೆ ವಿವರಿಸಿದ್ದಾಳೆ. ಆ ಬಗ್ಗೆ ಸಂಪೂರ್ಣ ಮಾಹಿತಿ...
- Advertisement -spot_img

Latest News

Hassan News: ಚಿನ್ನಕ್ಕಾಗಿ ಅನ್ನ ಹಾಕಿದ ಯಜಮಾನನ ಜೀವವನ್ನೇ ತೆಗೆದ ದುಷ್ಟರು

Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...
- Advertisement -spot_img