Wednesday, May 27, 2026

political news

Uttara Pradesh: ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿರುವ ಕೆಲಸವೇನು ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Uttara Pradesh: ಸದ್ಯ ಬಂಗಾರದ ದರ ಯಾವ ರೇಂಜಿಗೆ ಹೆಚ್ಚಾಗಿದೆ ಅಂದ್ರೆ, 1 ಗ್ರಾಮ್ ಬಂಗಾರ ಖರೀದಿಸುವುದಕ್ಕೂ ಸಾವಿರ ಸಾವಿರ ರೂಪಾಯಿ ಬೇಕು. ಅಂಥದ್ರಲ್ಲಿ ನಿಮ್ಮ ಮನೆಯ ಯಾವುದಾದರೂ ವ್ಯಕ್ತಿ ಯಾವುದೋ ತಿಂಡಿ ತಿನ್ನುವುದಕ್ಕಾಗಿ, ನಿಮ್ಮ ಮನೆಯಲ್ಲಿದ್ದ  85 ಲಕ್ಷ ಬೆಲೆ ಬಾಳುವ ಚಿನ್ನ ತೆಗೆದುಕ``ಂಡು ಹೋಗಿ, ಅಂಗಡಿಯವರಿಗೆ ನೀಡಿದರೆ ನಿಮಗೆ ಹೇಗಾಗಬೇಡಾ..? ಇದು ಯಾವುದೋ...

ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ಗಳಲ್ಲಿ, ಇದು ಅತ್ಯಂತ ದುರ್ಬಲ ಬಜೆಟ್: ಡಾ.ಜಿ.ಪರಮೇಶ್ವರ್

Political News: ನಿನ್ನೆ ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ ಮಂಡಿಸಿದ್ದು, ಈ ಬಗ್ಗೆ ಹಲವು ನಾಯಕರು ಪರ ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಿಂದು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ದೇಶದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜನ ಸಮುದಾಯ ಅನೇಕ ನಿರೀಕ್ಷೆಗಳನ್ನು ಮಾಡಿತ್ತು. ಎಲ್ಲವು ಹುಸಿಯಾಗಿದೆ. ವಿತ್ತ ಸಚಿವೆ...

ರೆಸ್ಟೋರೆಂಟ್‌ಗಳಲ್ಲಿ ಸಿಗುವ ಗ್ರೇವಿ ಹಿಂದಿನ ಡಾರ್ಕ್ ಸಿಕ್ರೇಟ್ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

Web Story: ನೀವು ಕೆಲವು ರೆಸ್ಟೋರೆಂಟ್‌ಗಳಿಗೆ ಹೋಗ್ತೀರಿ. ಅಲ್ಲಿ ನೀವು ಆರ್ಡರ್ ಮಾಡುವ ಎಲ್ಲ ರೀತಿಯ ಗ್ರೇವಿಗಳನ್ನು ಅವರು ಕೆಲವೇ ನಿಮಿಷಗಳಲ್ಲಿ ತಂದು ಇಡುತ್ತಾರೆ. ಅದೇ ರೀತಿ ಅಕ್ಕ ಪಕ್ಕದ ಟೇಬಲ್‌ನವರೂ ಕೂಡ ಹೇಳುವ ತರಹೇವಾರಿ ಗ್ರೇವಿ ಡಿಶ್‌ಗಳನ್ನು ಕೂಡ ಬೇಗ ಬೇಗ ಸರ್ವ್ ಮಾಡುತ್ತಾರೆ. ಆದರೆ ಎಲ್ಲ ರೀತಿಯ ಗ್ರೇವಿಗಳೂ ಸೇಮ್ ಟೇಸ್ಟ್...

Mangaluru: ಬಂದ್ ಆಗತ್ತಾ ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮ..?

Mangaluru News: ಮಂಗಳೂರಿಗೆ ಪ್ರವಾಸಿಗರು ಬಂದಾಗ, ದೇವಸ್ಥಾನ, ಸಮುದ್ರಗಳನ್ನು ಬಿಟ್ಟು ನೋಡಬಹುದಾದ ಬೇರೆ ಪ್ರವಾಸಿ ತಾಣ ಅಂದ್ರೆ, ಅದು ಪಿಲಿಕುಳ. ಇಲ್ಲಿ ಹಲವು ಪ್ರಾಣಿ -ಪಕ್ಷಿಗಳನ್ನು ಸಾಕಿ, ಚೆಂದದ ಪಾರ್ಕ್ ಮಾಡಲಾಗಿದೆ. ಇಲ್ಲಿ ಬೇರೆ ಬೇರೆ ಆ್ಯಕ್ಟಿವಿಟೀಸ್ ಕೂಡ ಮಾಡಲಾಗತ್ತೆ. ಆದರೆ ಇದೀಗ ಈ ಪ್ರಾಣಿ ಸಂಗ್ರಹಾಲಯಕ್ಕೆ ಸಂಕಷ್ಟ ಎದುರಾಗಿದ್ದು, ಇಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಸರಿಯಾಗಿ...

ದೇಹಕ್ಕೆ ಸುಸ್ತು! ಇದು ಹೃದಯ ಸಂಬಂಧಿ ಕಾಯಿಲೆ ಆಗಿರಬಹುದು ಎಚ್ಚರ! : Dr . Pavan

Health Tips: ನಾವು ಹೆಚ್ಚು ಕೆಲಸ ಮಾಡಿದಾಗ, ಹೆಚ್ಚು ನಡೆದಾಗ, ಓಡಿದಾಗ ಸುಸ್ತಾಗೋದು ಕಾಮನ್. ಆದರೆ ನೀವು ಹೆಚ್ಚು ಕೆಲಸ ಮಾಡಲಿಲ್ಲ. ಹೆಚ್ಚು ಓಡಲೂ ಇಲ್ಲ, ನಡೆಯಲೂ ಇಲ್ಲ. ಆದರೂ ನಿಮಗೆ ಸುಸ್ತಾಗುತ್ತಿದೆ ಎಂದಲ್ಲಿ, ನೀವು ನಿಮ್ಮ ಹೃದಯದ ಆರೋಗ್ಯದ ಕಡೆ ಗಮನ ಹರಿಸಬೇಕಾದ ಸಮಯ ಬಂದಿದೆ ಎಂದರ್ಥ. https://youtu.be/O7fruhWL9Tg ಈ ಬಗ್ಗೆ ಡಾ.ಪವನ್ ಕುಮಾರ್ ಅವರು...

ದಿನಕ್ಕೆ 45 ನಿಮಿಷ WALK! ಇದರಿಂದಾಗೋ ಉಪಯೋಗಗಳೇನು?: Health Tips by Dr . Pavan

Health Tips: ವ್ಯಾಯಾಮ ಮಾಡೋದು, ವಾಕಿಂಗ್ ಮಾಡೋದು ಆರೋಗ್ಯಕ್ಕೆ ಉತ್ತಮ ಅಂತಾ ನಮ್ಮೆಲರಿಗೂ ತಿಳಿದಿದೆ. ಆದರೆ, ವಾಕಿಂಗ್ ಎಷ್ಟು ನಿಮಿಷ ಮಾಡಬೇಕು..? ಎಷ್ಟು ವ್ಯಾಯಮ ಮಾಡಬೇಕು ಅಂತಾ ತಿಳಿದಿರಬೇಕು. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/CAzga5m-4f0 ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ದಿನಕ್ಕೆ 45 ನಿಮಿಷ ಬ್ರಿಸ್ಕ್ ವಾಕ್ ಮಾಡಬೇಕು. ಅಥವಾ ಜಾಗಿಂಗ್,...

HEART ATTACK! | ಗಂಡಸರಲ್ಲಿ ಹೆಂಗಸರಲ್ಲಿ ವ್ಯತ್ಯಾಸ ಏನು? : Health Tips by Dr . Pavan

Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಕಳೆದ ವರ್ಷವನ್ನು ಹೃದಯಾಘಾತದ ವರ್ಷ ಅಂತಲೇ ಕರೆಯಲಾಗಿತ್ತು. ಏಕೆಂದರೆ, ಆ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು. https://youtu.be/a9eZpEnXWpY ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಹೃದಯಾಘಾತವಾದಾಗ ಹೆಂಗಸರಲ್ಲಿ ಮತ್ತು ಗಂಡಸರಲ್ಲಿ ಕಾಣುವ ವ್ಯತ್ಯಾಸವೇನು ಅಂತಾ ಹೇಳಿದ್ದಾರೆ. ಸಾಮಾನ್ಯವಾಗಿ ಹೃದಯಾಘಾತವಾದಾಗ, ಎದೆ...

Sandalwood: ಸ್ವಚ್ಛತಾ ಅಭಿಯಾನ ಬರೀ ನನ್ನ ಅಭಿಯಾನವಲ್ಲ, ನಮ್ಮೆಲ್ಲರ ಅಭಿಯಾನ: ನಟ ಅವಿನಾಶ್

Sandalwood: ಸ್ಯಾಂಡಲ್‌ವುಡ್ ನಟ, ಸಕಲ ಕಲಾ ವಲ್ಲಭ, ವಿಷ್ಣು ದಾದಾ ಅವರ ಅಳಿಯ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. https://youtu.be/i5jLZUMiG8U https://youtu.be/Hl5TnbOLw7E ಇತ್ತೀಚೆಗೆ ನಗರದ ಸ್ವಚ್ಛತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಿರುದ್ಧ ಧ್ವನಿ ಎತ್ತಿದ್ದರು. ಇದಕ್ಕೆ ಯಾವ ರೇಂಜಿಗೆ ರೆಸ್ಪಾನ್ಸ್ ಸಿಕ್ಕಿತೆಂದರೆ, ಜನರೆಲ್ಲ ಸ್ಪಂದಿಸಿದ್ದು, ಸರ್ಕಾರವೂ ಕೆಲ ದಿನಗಳಲ್ಲೇ ಆ ಜಾಗವನ್ನು,...

Political News: ಜಮೀರ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

Political News: ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್, ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ಅಭಿನಯದ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಹಲವರು ಸಿನಿಮಾ ನೋಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಕಾಂಗ್ರೆಸ್ ನಾಯಕರು ಥಿಯೇಟರ್‌ಗೆ ಹೋಗಿ, ಕಲ್ಟ್ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ...

Political News: ಇಂದಿನ ಬಜೆಟ್ ಅಭಿವೃದ್ಧಿ ಪರವಾದ ಬಜೆಟ್: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Political News: ಇಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬ``ಮ್ಮಾಯಿ ಪ್ರತಿಕ್ರಿಯಿಸಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟನ್ನು ಹಣಕಾಸು ಸಚಿವರಾದ ಶ್ರೀಮತಿ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img