Monday, May 25, 2026

Bjp

ನಿಮ್ಮ ಈ ಆರೋಪ ಬೌದ್ಧಿಕ ದಿವಾಳಿತನ ತೋರಿಸುತ್ತದೆ: ಬಿ.ಕೆ.ಹರಿಪ್ರಸಾದ್‌ಗೆ ಸುರೇಶ್ ಕುಮಾರ್ ತಿರುಗೇಟು

Political News: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಸುಚಿತ್ರಾ ಎಂಬುವರ ಜತೆ ಅನೈತಿಕ ಸಂಬಂಧವಿರಿಸಿದ್ದು, ಆ ಕೇಸ್‌ನಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ನಡೆದಿದೆ. ಕಮಲಾಕರ್ ಜೈಲಿಗೆ ಹೋಗುತ್ತಿದ್ದ ಹಾಗೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕಮಲಾಕರ್ ಅವರ ಜತೆಗಿರುವ ಫೋಟೋವನ್ನು ಶೇರ್ ಮಾಡಿದ್ದ, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ಈ ಕೇಸ್‌ನಲ್ಲಿ ಸುರೇಶ್...

ಬೆಂಗಳೂರು ಕರಗ ಆಚರಿಸಲು ಕಮಿಷನ್ ನೀಡಬೇಕೆಂಬ ಆರೋಪ: ಸರ್ಕಾರದ ವಿರುದ್ಧ ಯತ್ನಾಳ್ ವಾಗ್ದಾಳಿ

Political News: ಪ್ರತೀ ವರ್ಷ ವಿಜೃಭಣೆಯಿಂದ ನಡೆಯುವ ಬೆಂಗಳೂರು ಕರಗ ಆಚರಣೆಗೂ ಕಮಿಷನ್ ದಂಧೆ ಅಡ್ಡ ಬಂದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಆದಿಶಕ್ತಿ ದ್ರೌಪದಮ್ಮನ ಆರಾಧನೆಯಾಗಿರುವ ವಿಶ್ವವಿಖ್ಯಾತ ಬೆಂಗಳೂರು ಕರಗ ಆಚರಣೆಗೆ ಸರ್ಕಾರ ಕೊಡುವ ಅನುದಾನದಲ್ಲೂ ಕೆಲ...

ಮಾಜಿ ನೀಲಿ ಚಿತ್ರ ತಾರೆ ಮೀಯಾ ಖಲೀಫಾ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಹಾಸ್ಯ ನಟ ಮಿ.ಬೀನ್..?

Movie News: ಮಾಜಿ ನೀಲಿ ಚಿತ್ರ ತಾರೆ ಮೀಯಾ ಖಲೀಫಾ ಮತ್ತು ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಆ್ಯಟ್ಕಿನ್ಸನ್ ಡೇಟಿಂಗ್ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. 32 ವರ್ಷ ವಯಸ್ಸಿನ ಮೀಯಾ ಮತ್ತು 71 ವರ್ಷ ವಯಸ್ಸಿನ ರೋವನ್ ಇಬ್ಬರೂ ಜತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿ ನೆಟಿಜನ್ಸ್ ಮಿಶ್ರ ಪ್ರತಿಕ್ರಿಯೆ...

Health Tips: ಆಯುರ್ವೇದ ಮತ್ತು ಹರ್ಬಲ್ ಚಿಕಿತ್ಸೆಗಳ ಮೂಲಕ ಕ್ಯಾನ್ಸರ್ ತಡೆ ಮತ್ತು ಅರಿವು

Health Tips: ಕ್ಯಾನ್ಸರ್ ರೋಗ ಅದೆಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ, 1 ಫ್ಯಾಮಿಲಿಯಲ್ಲಿ ಇಬ್ಬರಿಗಾದರೂ ಕ್ಯಾನ್ಸರ್ ಬಂದೇ ಬರುತ್ತಿದೆ. ಮುಂದೆ 1 ದಿನ ಆ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ. ಏಕೆಂದರೆ, ನಾವು ಸೇವಿಸುವ ಆಹಾರ, ಜೀವಿಸುವ ರೀತಿ, ಬಳಸುವ ವಸ್ತುಗಳ ಕೆಟ್ಟ ಪ್ರಭಾವದಿಂದಾಗಿಯೇ ಈ ರೀತಿ ರೋಗಗಳು ಬರುತ್ತಿದೆ. ಇನ್ನು ಕ್ಯಾನ್ಸರ್ ಬಂದರೆ, ಅದರ ಚಿಕಿತ್ಸೆಗಾಗಿ...

ದೇವರ ಪೂಜೆಗಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಬಳಸುತ್ತಾರೆ..?

Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವಾಗ, ದೇವರ ಮುಂದೆ ನೈವೇದ್ಯವಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇರಿಸುತ್ತಾರೆ. ಆದರೆ ಯಾಕೆ ಆ್ಯಪಲ್, ದ್ರಾಕ್ಷಿ, ಮೂಸಂಬಿ ಇದನ್ನೆಲ್ಲ ಏಕೆ ಇರಿಸುವುದಿಲ್ಲ..? ಹಾಗಾದ್ರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನೇ ಇಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಪೂರ್ಣಫಲ ಎನ್ನುತ್ತಾರೆ. ಬೇರೆ ಹಣ್ಣುಗಳನ್ನು ನಾವು ಸೇವಿಸಿದ ಬಳಿಕ ಅದರ ಬೀಜವನ್ನು...

Sandalwood: ಶಾರುಖ್ ಖಾನ್ ಆದ್ರೆ ಮಾತ್ರ ಯಶಸ್ವಿ ಕಲಾವಿದನಾ?: Aniruddha Jatkar Podcast

Sandalwood: ನಟ ಅನಿರುದ್ಧ ಸಿನಿಮಾಗಾಗಿ ಬಣ್ಣ ಹಚ್ಚಿ 2025ರಲ್ಲೇ 25 ವರ್ಷವಾಗಿದೆ. ಆದರೆ ರಂಗಭೂಮಿ ನಂಟು ಮಾತ್ರ ಹಳೆಯದ್ದು. ಇನ್ನು ಅನಿರುದ್ಧ ಅವರು ಹಲವು ಸಿರಿಯಲ್, ಜಾಹೀರಾತು, ಟೆಲಿಫಿಲಂ ಎಲ್ಲದರಲ್ಲೂ ನಟಿಸಿದ್ದಾರೆ. ಈ ಬಗ್ಗೆ ಅವರೇ ಮಾತನಾಡಿದ್ದಾರೆ. https://youtu.be/J3Oh0J9Qf-o ನಾನು 6 ಅಡಿ ವ್ಯಕ್ತಿ ಅಲ್ಲ, ಸಿಕ್ಸ್ ಪ್ಯಾಕ್‌ ವ್ಯಕ್ತಿ ಅಲ್ಲ, ಅಮಿತಾಬ್ ಬಚ್ಚನ್ ರೀತಿ ನನಗೆ...

Uttara Kannada: ಅಕ್ರಮ ಸಂಬಂಧ ಆರೋಪ: ಜ್ಯೋತಿಷಿ ಕಮಲಾಕರ ಭಟ್ ಅರೆಸ್ಟ್

Uttara Kannada: ಅನೈತಿಕ ಸಂಬಂಧ ಆರೋಪದಡಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಪೋಲೀಸರು ಬಂಧಿಸಿದ್ದು, ಇವರ ಅಕ್ರಮ ಸಂಬಂಧಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆಂದು ಆರೋಪಿಸಲಾಗಿದೆ. ಸುಚಿತ್ರಾ ಎಂಬ ವಿವಾಹಿತೆಯ ಜತೆ ಕಮಲಾಕರ್ ಅನೈತಿಕ ಸಂಬಂಧವಿರಿಸಿದ್ದು, ಇದನ್ನು ಪ್ರಶ್ನಿಸಿದ್ದ ಆಕೆಯ ಪತಿ, ಪತಿಯ ಸಹೋದರ ಮತ್ತೋರ್ವ ಸಂಬಂಧಿಯ ಮೇಲೆ ಸುಚಿತ್ರಾ ಕಡೆಯವರು ಹಲ್ಲೆ ಮಾಡಿದ್ದು, ಈ...

ಸಾಗರದ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ: ಆಸ್ಪತ್ರೆಗೆ ದಾಖಲು

Uttara Kannada News: ಇಂದಿನಿಂದ ಸಾಗರದ ಮಾರಿಕಾಂಬಾ ಜಾತ್ರೆ ಶುರುವಾಗಿದ್ದು, ಈ ವೇಳೆ ದೇವಿಯ ದರ್ಶನಕ್ಕಾಗಿ ತೆರಳಿದ್ದ ಹಿರಿಯ ರಾಜಕೀಯ ನಾಯಕ ಕಾಗೋಡು ತಿಮ್ಮಪ್ಪ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿಮ್ಮಪ್ಪ ಅವರಿಗೆ ಈಗಾಗಲೇ ಉಸಿರಾಟದ ಸಮಸ್ಯೆ ಮತ್ತು ಶುಗರ್ ಸಮಸ್ಯೆ ಇದ್ದು, ದೇಹದಲ್ಲಿ ಶುಗರ್ ಪ್ರಮಾಣ ಏರುಪೇರಾಗಿ, ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು...

Political News: ಕೇಂದ್ರ ಬಜೆಟ್ ಹಾಡಿ ಹೊಗಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Political News: ಫೆಬ್ರವರಿ 1ರಂದು ನಡೆದಿದ್ದ ಕೇಂದ್ರ ಬಜೆಟ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅನ್ನದಾತರ ನೆರವಿಗೆ ನಿರಂತರ ಬದ್ಧ, ಬಜೆಟ್ ನಲ್ಲಿ ಐತಿಹಾಸಿಕ ಕ್ರಮಗಳ ಮೂಲಕ ಎನ್.ಡಿ.ಎ ಸರ್ಕಾರ ಸನ್ನದ್ಧ ಎಂದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ...

ಇದ್ದಕ್ಕಿದ್ದಂತೆ ಎದೆನೋವು! ಕಾರಣ ಏನು? : SILENT HEART ATTACK!: Health Tips by Dr.Pavan

Health Tips: ಅವರು ಆರಾಮವಾಗಿಯೇ ಇದ್ದರೂ, ಯಾಾವುದೇ ಖಾಯಿಲೆ ಇರಲಿಲ್ಲ. ಯಾವುದೇ ಚಿಕಿತ್ಸೆ, ಔಷಧಿ ಏನೂ ತೆಗೆದುಕ``ಳ್ಳುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಎದೆ ನೋವು ಬಂದು ತೀರಿಹೋದರು ಎಂದು ಹಲವರು ಹೇಳೋದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಏನೂ ಇಲ್ಲದೇ, ಎದೆ ನೋವು ಬಂದು ಸಾವನ್ನಪ್ಪಲು ಕಾರಣವೇನು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. https://youtu.be/BbpPALE-3-c ಸಾಮಾನ್ಯವಾಗಿ ಎದೆ ನೋವು...
- Advertisement -spot_img

Latest News

ಜೆಡಿಎಸ್ ಸೇರ್ಪಡೆಯಾದ ನಿರೂಪಕಿ ಜಾಹ್ನವಿ: ಸ್ವಾಗತಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ನಟಿ, ನಿರೂಪಕಿ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ವಾರ್ತಾ ನಿರೂಪಕಿಯಾಗಿದ್ದ ಜಾಹ್ನವಿ , ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕ``ಂಡಿದ್ದರು. ಕೆಲ...
- Advertisement -spot_img