Monday, May 4, 2026

JDS

Sandalwood: ಅಮ್ಮ ಅಂದ್ರೆ ಅರುಣಾ ಬಾಲರಾಜ್ : STAR ನಟರಿಗೆಲ್ಲರಿಗೂ ಅಮ್ಮ: Aruna Balraj Podcast

Sandalwood: ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅರುಣಾ ಬಾಲ್‌ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಯಾವ ಸಿರಿಯಲ್ ಮೂಲಕ ಕನ್ನಡ ಸಿನಿ ಲೋಕಕ್ಕೆ ಬಂದರು ಅನ್ನೋ ಕುತೂಹಲಕಾರಿ ಮಾಹಿತಿ ಬಗ್ಗೆ ವಿವರಿಸಿದ್ದಾರೆ. https://youtu.be/QCOhOjREc4M ಅರುಣಾ ಬಾಲ್‌ರಾಜ್ ಅವರು ಅಮ್ಮನ ಪಾತ್ರದ ಮೂಲಕವೇ ಕನ್ನಡ ಸಿನಿ ಲೋಕಕ್ಕೆ ಬಂದರು. ಹಾಸನದ ಚೆನ್ನರಾಯ ಪಟ್ಟಣದವರಾಗಿರುವ ಅರುಣಾ ಅವರು,...

LANDLORD ಕಥೆ ಏನು? ರಾಜ್ ಅದ್ಭುತ ನಟ! : Duniya Vijay Podcast

Sandalwood: ನಟ ದುನಿಯಾ ವಿಜಿ ತಮ್ಮ ಮುಂದಿನ ಸಿನಿಮಾವಾಗ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕ``ಂಡಿದ್ದಾರೆ. https://youtu.be/MqcmCCGOEnc ಅದೆಷ್ಟೋ ಜನ ರೈತರು ಭೂಮಿ ವಿಷಯವಾಗಿ ಕೋರ್ಟ್ ಕಚೇರಿ ಅಲೆದಾಡಿಯೇ ತಮ್ಮ ಜೀವನ ಸವೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದ ಸಿನಿಮಾನೇ ಲ್ಯಾಂಡ್‌ ಲಾರ್ಡ್. ಬಡ ರೈತನ ಜಮೀನನ್ನು ಶ್ರೀಮಂತ ವ್ಯಕ್ತಿ ಮೋಸದಿಂದ ತೆಗೆದುಕ``ಳ್ಳುವುದೆಲ್ಲವೂ, ಆಗಾಗ ನಡೆಯುತ್ತಿರುತ್ತದೆ....

ಈ ಕಾಯ್ದೆಯಲ್ಲಿರುವುದು ದಶರಥ ಪುತ್ರ ರಾಮನೂ ಅಲ್ಲ, ಕೌಸಲ್ಯಾ ರಾಮನೂ ಅಲ್ಲ, ನಾಥೂರಾಮ್: ಸಿಎಂ

Political News: ಇಂದು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಿಟಿಟಿಸಿ ಕೇಂದ್ರ ಸೇರಿದಂತೆ ₹680 ಕೋಟಿಗಳ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಮನರೇಗಾ ಯೋಜನೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾಯಿತು. ಆದರೆ ಈಗ ಮಹಾತ್ಮ ಗಾಂಧಿಯವರ ಹೆಸರಿನ...

Sandalwood: ಸಿನಿಮಾ ಆದ್ರೇನು ಸೀರಿಯಲ್ ಆದ್ರೇನು? ಅಮ್ಮ ತುಂಬಾ ದುಬಾರಿನ?: Aruna Balraj Podcast

Sandalwood: ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಅರುಣಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶೂಟಿಂಗ್ ವೇಳೆ ತಮಗಾದ ಕಹಿ ಅನುಭವವನ್ನು ಶೇರ್ ಮಾಡಿದ್ದಾರೆ. https://youtu.be/Uv5tQ0B8ZJ8 ಅರುಣಾ ಅವರಿಗೆ 1 ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ನಿರ್ದೇಶಕರು, ನಿಮ್ಮನ್ನು ನಾವು ಸಿರಿಯಲ್‌ನಲ್ಲಿ ದುಡಿಸಿದಷ್ಟು ದುಡಿಸಲ್ಲ. ಹಾಗಾಗಿ ನಾವು ಇಷ್ಟೇ ಸಂಬಳ ನೀಡುತ್ತೇವೆ ಎಂದರು. ಆ ಬಗ್ಗೆ...

Sandalwood: ವೋಟ್ ಮಾಡೋದು ಮರೀಬೇಡಿ… ನಮ್ ಹುಡುಗ ಗೆಲ್ಲಬೇಕು: ಗಿಲ್ಲಿ ಗೆಲ್ಲಲಿ ಎಂದ ಕಿರಿಕ್ ಕೀರ್ತಿ

Sandalwood: ಈ ಸಲದ ಕನ್ನಡ ಬಿಗ್‌ಬಾಸ್ ಸೀಸನ್ 12 ಸದ್ದು ಮಾಡ್ತಿರೋದೇ ಗಿಲ್ಲಿಯಿಂದ. ಯಾರಿಗೆ ಕೇಳಿದ್ರೂ ಗಿಲ್ಲಿ ಗೆಲ್ತಾನೆ. ಗಿಲ್ಲಿ ಗೆಲ್ಬೇಕು. ಗಿಲ್ಲಿ ಗೆಲ್ಲಬಹುದು ಅನ್ನೋ ಮಾತೇ ಕೇಳಿ ಬರುತ್ತಿದೆ. ಆ ರೇಂಜಿಗೆ ಗಿಲ್ಲಿ ಸೌಂಡ್ ಮಾಡ್ತಿದ್ದಾನೆ. ಹಲವು ಸೆಲೆಬ್ರಿಟಿಗಳು ಕೂಡ ಗಿಲ್ಲಿಯೇ ಗೆಲ್ಲಬೇಕು ಅಂತಾ ಹೇಳ್ತಿದ್ದಾರೆ. ಇದೀಗ ಕಿರಿಕ್ ಕೀರ್ತಿ ಕೂಡ ಗಿಲ್ಲಿ ಗೆಲ್ಲಲಿ...

ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆ ಹಿನ್ನಲೆ: ಗ್ರಾಮಸ್ಥರಿಂದ ಪ್ರತಿಭಟನೆ

Mandya News: ಮಂಡ್ಯ: ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆ ಹಿನ್ನಲೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ‌ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆ, ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಇವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ...

Sandalwood: ಸಿನಿಮಾಗಳು ಬರ್ತಿಲ್ವಾ? ಅರುಣಾ LOVE STORY ಏನು? : Aruna Balraj Podcast

Sandalwood: ಸ್ಯಾಂಡಲ್‌ವುಡ್‌ನಲ್ಲಿ ತಾಯಿ ಪಾತ್ರ ಅಂದ್ರೆ ಕೆಲವೇ ಕೆಲವು ನಟಿಯರು ನಮ್ಮ ನೆನಪಿಗೆ ಬರುತ್ತಾರೆ. ಅಂಥವರಲ್ಲಿ ಓರ್ವರು ಅರುಣಾ ಬಾಲ್‌ರಾಜ್. ಇಂದು ಅರುಣಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು,  ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. https://youtu.be/KDFTa5bF5FQ ನಟ ಗಣೇಶ್, ಸುದೀಪ್, ದರ್ಶನ್, ಯಶ್ ಹೀಗೆ ಹಲವು ಪ್ರಸಿದ್ಧ ನಟರ ಜತೆ ಅರುಣಾ ಅವರು ನಟಿಸಿದ್ದು, ತಾಯಿ-ಅತ್ತೆ...

Sandalwood: ಈ ಸಿನಿಮಾ ಓಡಲ್ಲ, ಗ್ರಾಮರ್ ಇಲ್ಲ ಬರೀ ಗ್ಲಾಮರ್ ಬಂಗಾರದ ಮನುಷ್ಯ!: Duniya Vijay Podcast

Sandalwood: ಇತ್ತೀಚಿನ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಲ್ಲಿ ಅರ್ಥವೇ ಇಲ್ಲ. ಈ ವಿಷಯದ ಬಗ್ಗೆ ಅವರ ಬಳಿ ಹೇಳಿದಾಗ, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋ ಬಗ್ಗೆ ನಟರಾಗಿರುವ ದುನಿಯಾ ವಿಜಿ ಮಾತನಾಡಿದ್ದಾರೆ. https://youtu.be/lE66RJEdSQ0 ಕೆಲವು ಸಿನಿಮಾ ಮಾಡಿದವರು, ದುನಿಯಾ ವಿಜಿ ಬಳಿ ಆಡಿಯೋ ರಿಲೀಸ್‌ಗೆ ಬಂದಾಗ, ದುನಿಯಾ ವಿಜಿ ಅವರು ಈ ಸಿನಿಮಾ ಓಡುವುದಿಲ್ಲವೆಂದು ಸತ್ಯ...

EMERGENCY FUND ಎಷ್ಟು ಮುಖ್ಯ? ಈ 3 ವಿಷಯಗಳು ಬಹಳ ಮುಖ್ಯ: Dr Bharath Chandra Podcast

Money Saving Tips: ಮನುಷ್ಯನಿಗೆ ಯಾವುದೇ ಸಮಸ್ಯೆ ಯಾವಾಗ ಬರುತ್ತದೆ ಅಂತಾ ಹೇಳಲು ಆಗೋದಿಲ್ಲ. ಹಾಗಾಗಿ ಎಲ್ಲರ ಬಳಿ ಎಮರ್ಜೆನ್ಸಿ ಫಂಡ್ ಅನ್ನೋದು ಇರಲೇಬೇಕು. ಹಾಗಾದ್ರೆ ಎಮರ್ಜೆನ್ಸಿ ಫಂಡ್ ಅನ್ನೋದು ಎಷ್ಟು ಮುಖ್ಯ ಎಂದು ಡಾ.ಭರತ್ಚಂದ್ರ ಅವರು ವಿವರಿಸಿದ್ದಾರೆ. https://youtu.be/FCLjaYIIKOI https://youtu.be/Bdb820RpBCE ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರೆ ಅವರು ಎಮರ್ಜೆನ್ಸಿ ಫಂಡ್ ಬಗ್ಗೆ ಮಾತನಾಡಿದ್ದಾರೆ. ನಾವು ದುಡಿಯುವ ಹಣದಲ್ಲಿ...

Health Tips: ಆಪ್ತಸಮಾಲೋಚನೆ ಎಂದರೇನು? ಅದರ ಪ್ರಾಮುಖ್ಯತೆ.!: Dr. Prakash Rao

Health Tips: ಆಪ್ತಸಮಾಲೋಚನೆ ಎಂದರೇನು ಎಂದು ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ವಿವರಿಸಿದ್ದಾರೆ. https://youtu.be/lWzkPvEuOY4 ಕೆಲವರಿಗೆ ತಮ್ಮ ಸಮಸ್ಯೆ ಹೇಳಲು ಯಾರೂ ಇರುವುದಿಲ್ಲ. ಕಾರಣ ಅವರು ಯಾರ ಸ್ನೇಹ ಬಯಸುವುದಿಲ್ಲ. ಸಂಬಂಧವಿರಿಸಲು ಇಚ್ಛಿಸುವುದಿಲ್ಲ. ಫೋನ್, ಟಿವಿ ಇದೇ ಜೀವನವಾಗಿರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ನಾವು ನಮ್ಮ ಸಮಸ್ಯೆಯನ್ನು ಯಾರ ಬಳಿಯಾದರೂ ಹೇಳಿದಾಗ. ಅವರಿಂದ ಕೆಲ ಸಾಂತ್ವನದ ಮಾತು...
- Advertisement -spot_img

Latest News

ಬಂಗಾಳದಲ್ಲಿ ಅರಳಿದ ಕಮಲ – ಅಸಾಧ್ಯವಾದದನ್ನು ಸಾಧ್ಯವಾಗಿಸಿದ ಮೋದಿಜೀ ನಾಯಕತ್ವ: ಬಿ.ವೈ.ವಿಜಯೇಂದ್ರ

Political News: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಂಗಾಳದಲ್ಲಿ ಇಷ್ಟು ದಿನ ದೀದಿ ಮಮತಾ ಬ್ಯಾನರ್ಜಿ ಆಡಳಿತವಿತ್ತು....
- Advertisement -spot_img