Tuesday, February 24, 2026

spiritual

Horoscope: ಈ ರಾಶಿಯವರಿಗೆ ಅಪ್ಪನೆಂದರೆ ಬಲು ಪ್ರೀತಿ

Horoscope: ಅಪ್ಪ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲಿ ರಾಶಿ ನೋಡೋದೇನಿದೆ ಅನ್ನೋದು ನಿಮ್ಮ ಮೊದಲ ಪ್ರಶ್ನೆಯಾಗಿರಬಹುದು. ಆದರೆ ಎಲ್ಲ ರಾಶಿಯವರಿಗೂ ಅಪ್ಪನೆಂದರೆ ಪ್ರೀತಿ ಇರುವುದಿಲ್ಲ. ಕೆಲವರ ಅಪ್ಪ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಬೇಜವಾಬ್ದಾರಿತನದವರ ರೀತಿ ಇರುತ್ತಾರೆ. ಮತ್ತೆ ಕೆಲ ಮಕ್ಕಳು, ಅಪ್ಪ ಅಮ್ಮನಿಗೆ ಬೆಲೆ ಕೊಡುವುದಿಲ್ಲ. ಹಾಗಾಗಿ ಕೆಲವು ರಾಶಿಯವರಿಗೆ ಅಪ್ಪನೆಂದರೆ ಬಲು ಪ್ರೀತಿ...

Horoscope: ಹಣ ಉಳಿತಾಯ ಮಾಡುವಲ್ಲಿ ಈ ರಾಶಿಯವರು ನಿಸ್ಸೀಮರು

Horoscope: ಹಣ ಉಳಿತಾಯ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಕೊರೋನಾ ಬಂದು ಹೋದ ಬಳಿಕ, ಹಣ ಉಳಿತಾಯದ ಮಹತ್ವವನ್ನು ಎಲ್ಲರೂ ಅರಿತಿದ್ದಾರೆ. ಆದರೆ ಮೊದಲಿನಿಂದಲೂ ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿರುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. https://youtu.be/hBeLHy0BBwo ಕನ್ಯಾ: ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆ ಹೆಚ್ಚು. ಎಲ್ಲರಿಗಿಂತ ಡಿಫ್ರೆಂಟ್ ಆಗಿ ಯೋಚಿಸುವ ಇವರು,...

ತಾವು ಧರಿಸುವ ಬಟ್ಟೆಯಿಂದಲೇ ಗಮನ ಸೆಳೆಯುವ ರಾಶಿಯವರು ಇವರು

Horoscope: ಬಟ್ಟೆ ಧರಿಸುವುದು ಸಾಮಾನ್ಯ ವಿಷಯ. ಮನುಷ್ಯ ತನ್ನ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುತ್ತಾನೆ. ಆದರೆ ಇಂದಿನ ಕಾಲದಲ್ಲಿ ಬಟ್ಟೆಯನ್ನು ಬರೀ ದೇಹ ಮುಚ್ಚಿಕೊಳ್ಳಲು ಬಯಸುವುದಿಲ್ಲ. ಬದಲಾಗಿ, ಚೆಂದವಾಗಿ ಕಾಣಲು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಲು ಧರಿಸುತ್ತಾರೆ. ಇಂದು ನಾವು ಯಾವ ಬಟ್ಟೆ ಹಾಕಿದರೂ ಸೆಂಟರ್ ಆಫ್ ಅಟ್ರ್ಯಾಕ್ಷನ್ ರೀತಿ ಕಾಣಿಸುವ ರಾಶಿಯವರ...

ಬಳ್ಳಾರಿ ಜೈಲಲ್ಲಿ ಕಳೆಗುಂದದ ಹಬ್ಬ! ಈಡೇರಿತು ದರ್ಶನ್ ಕೇಳಿದ ೩ ಬೇಡಿಕೆ

Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರಿಂದಾಗಿ ಅಲ್ಲಿನ ಜೈಲಿನಲ್ಲಿ ಈ ಬಾರಿ ಗಣೇಶ ಹಬ್ಬದ ಸಡಗರವಿಲ್ಲ. ದರ್ಶನ್‌ ಅವರಿದ್ದ ಸೆಲ್‌ಗೆ ಗಣೇಶ್ ಪೂಜೆ ನೆರವೇರಿಸಿ, ಪ್ರಸಾದ ಕಳುಹಿಸಲಾಗಿದೆ. ಈ ವೇಳೆ ಗಣೇಶನ ದರ್ಶನಕ್ಕೆ ಅವಕಾಶ ಇಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ ದರ್ಶನ್.‌ ಪ್ರಸಾದ ಕೊಟ್ಟ ಸಿಬ್ಬಂದಿ...

ಸದಾಕಾಲ ಸ್ವಾವಲಂಬಿಯಾಗಿರಬೇಕು ಎನ್ನುವ ರಾಶಿಯ ಹುಡುಗಿಯರು ಇವರು

Horoscope: ಹಲವು ಹೆಣ್ಣು ಮಕ್ಕಳು ಮದುವೆಗೂ ಮುನ್ನ ಕೆಲಸ ಮಾಡಿ, ತಮ್ಮ ಖರ್ಚಿಗಾಗುವಷ್ಟು ಸಂಪಾದನೆ ಮಾಡುತ್ತಾರೆ. ಆದರೆ ಮದುವೆಯ ಬಳಿಕ, ಪತಿಯ ಮನೆಯಲ್ಲಿ ಬೇಡವೆಂದ ಕಾರಣಕ್ಕೋ, ಮಕ್ಕಳಾದ ಕಾರಣಕ್ಕೋ ಅಥವಾ, ಜವಾಬ್ದಾರಿ ಹೆಚ್ಚಾಗುವ ಕಾರಣಕ್ಕೋ, ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಆದರೆ ಕೆಲ ಹೆಣ್ಣು ಮಕ್ಕಳು ಹಾಗಲ್ಲ. ಎಷ್ಟೋ ಜವಾಬ್ದಾರಿ ಹೆಚ್ಚಲಿ, ಇನ್ನೊಬ್ಬರ ಮುಂದೆ ಕೈಚಾಚಿ...

ಸದಾಕಾಲ ಏಕಾಂತವಾಗಿ ಇರಲು ಬಯಸುವ ರಾಶಿಯವರು ಇವರು

Horoscope: ನಾವು ಎರಡು ರೀತಿಯ ಜನರನ್ನು ನೋಡಿರುತ್ತೇವೆ. ಯಾವಾಗಲೂ ಗುಂಪಲ್ಲಿ ಇದ್ದು, ಸಖತ್ ಎಂಜಾಯ್ ಮಾಡುವವರು. ಇನ್ನು ಕೆಲವರು ಒಬ್ಬರೇ ಇದ್ದು, ಜೀವನದ ಸ್ವಾದ ತೆಗೆದುಕೊಳ್ಳುವವರು. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಈ ರೀತಿ ಒಬ್ಬರೇ ಇದ್ದು, ಜೀವಿಸಬೇಕು ಅಂತಾ ಅನ್ನಿಸುತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೃಷಭ: ವೃಷಭ ರಾಶಿಯವರು ಸದಾ ಏಕಾಂತದಲ್ಲಿ ಇರಲು...

Horoscope: ಈ ರಾಶಿಯವರನ್ನು ನಂಬಿಕಸ್ಥರು ಎನ್ನಬಹುದು

Horoscope: ಇಂದಿನ ಕಾಲದಲ್ಲಿ ನಂಬಿಕಸ್ಥರು ಸಿಗೋದು ತುಂಬಾನೇ ಅಪರೂಪ. ಯಾಕಂದ್ರೆ ಇಂದಿನ ಕಾಲದಲ್ಲಿ ಸಂಬಂಧ ಬೆಳೆಸುವಾಗಲೂ, ದುಡ್ಡು ಆಸ್ತಿ, ಕಾರು, ಬಂಗಲೆ ಎಲ್ಲವನ್ನೂ ನೋಡಿಯೇ ಸಂಬಂಧ ಮಾಡುತ್ತಾರೆ. ಹುಡುಗ ಅಥವಾ ಹುಡುಗಿಯ ಗುಣ ಹೇಗಿದ್ದರೂ ನಡೆಯುತ್ತೆ. ಆದರೆ, ಹಣ, ಆಸ್ತಿ-ಪಾಸ್ತಿ, ಸೌಂದರ್ಯ ಇವೆಲ್ಲ ಇಲ್ಲದಿದ್ದರೂ, ಜೀವನದ್ಲಲಿ ನಿಯತ್ತಾಗಿರುವ, ನಂಬಿಕಸ್ಥರು ಅಂತ ಹೇಳಬಹುದಾದ ರಾಶಿಯವರ ಬಗ್ಗೆ...

ಅಹಂ ಎನ್ನುವುದು ಈ ರಾಶಿಯವರ ಆಸ್ತಿ ಅಂತಲೇ ಹೇಳಬಹುದು

Horoscope: ಮನುಷ್ಯನಿಗೆ ಯಾವ ಗುಣವಿದ್ದರೂ ಅಹಂಕಾರ ಮಾತ್ರ ಇರಬಾರದು ಅಂತಾ ಹಿರಿಯರು ಹೇಳುತ್ತಾರೆ. ಏಕೆಂದರೆ, ಅಹಂಕಾರ ಅನ್ನೋದು, ನಮ್ಮ ಜೀವನವನ್ನು ಹಾಳು ಮಾಡುವ ಗುಣ, ಅಹಂಕಾರದಿಂದ ಮೆರೆದವರು, ಒಂದಲ್ಲ ಒಂದು ದಿನ ಸೋಲಲೇಬೇಕು. ಅದೇ ರೀತಿ ಕೆಲ ರಾಶಿಯವರಿಗೆ ಅಹಂ ಹೆಚ್ಚಾಗಿರುತ್ತದೆ. ಅದೇ ಅಹಂಕಾರ ಅವರನ್ನು ಮೂಲೆಗುಂಪು ಮಾಡುತ್ತದೆ. ಹಾಗಾದ್ರೆ ಅಹಂ ಹೆಚ್ಚಿರುವ ರಾಶಿಯವರು...

Ganesh Chaturthi Special: ಇಲ್ಲಿ ಘಂಟೆ ಕಟ್ಟಿ ಹರಕೆ ಹೊತ್ತರೆ, ನೀವಂದುಕೊಂಡದ್ದು ಈಡೇರತ್ತೆ..

Spiritual: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದೇವರ ದೇವಸ್ಥಾನಗಳಿದೆ. ಅದರಲ್ಲೂ ದೇವಿ ದೇವಸ್ಥಾನಗಳ ಸಂಖ್ಯೆ ಹೆಚ್ಚು. ಕಟೀಲು, ಪೊಳಲಿ, ಬೊಪ್ಪನಾಡು ದುರ್ಗಾ ಪರಮೇಶ್ವರಿ, ಹೀಗೆ ಹಲವು ದೇವಿ ದೇವಸ್ಥಾನಗಳಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂಥ ಪ್ರಸಿದ್ಧ ಪುಣಕ್ಷೇತ್ರಗಳ ತವರು ದಕ್ಷಿಣ ಕನ್ನಡ. ಇದರ ಜೊತೆಗೆ ಇಲ್ಲಿ ಗಣೇಶನ ಪ್ರಸಿದ್ಧ ದೇವಸ್ಥಾನ ಕೂಡ ಇದೆ. ಅದು ಯಾವ...

Ganesh Chaturthi Special: ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ರೆಸಿಪಿ

Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್‌ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ. ಮಾಡುವ ವಿಧಾನ: ಮೊದಲು...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img