Sunday, May 3, 2026

KTV

Sandalwood: ಯಾರೂ ಕೂಡ ಬಿಗ್ ಬಾಸ್ ಬೈಬೇಡಿ!: Rupesh Rajanna

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಆಟದ ಬಗ್ಗೆ, ಅನುಭವದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/x7QJyJa0BwM ನಾನು ಬಿಗ್‌ಬಾಸ್ ಫಿನಾಲೆ ದಿನ ಸಿಕ್ಕಾಪಟ್ಟೆ ಹೆದರಿಕೆಯಿಂದ ಇದ್ದೆ. ನಾವು ಎಷ್ಟೇ ಮಾತನಾಡಬಹುದು. ಏನೇ ಹೇಳಬಹುದು. ಧೈರ್ಯವಾಗಿ ಇರುವಂತೆ ಕಾಣಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಆ 1 ಹೆದರಿಕೆ ಇದ್ದೇ ಇರುತ್ತದೆ ಎಂದಿದ್ದಾರೆ...

Sandalwood: ರೂಪೇಶ್ ರಾಜಣ್ಣ ಪ್ರಕಾರ ಟಾಪ್ 5 ಸ್ಪರ್ಧಿಗಳು ಇವರೇ!

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಫಿನಾಲೆಯಲ್ಲಿ ಟಾಪ್‌ 5ನಲ್ಲಿ ಯಾರಿರ್ತಾರೆ ಅಂತಾ ಅಂದಾಜು ಮಾಡಿದ್ದಾರೆ. https://youtu.be/0d-lhUuT7-w ರೂಪೇಶ್ ರಾಜಣ್ಣ ಪ್ರಕಾರ ಫಿನಾಲೆಯಲ್ಲಿ ಟಾಪ್ 5ನಲ್ಲಿ ಅಶ್ವಿನಿ, ಗಿಲ್ಲ, ರಘು, ಆಟ ಬದಲಾಯಿಸಿದರೆ ಸೂರಜ್ ಇರುತ್ತಾರೆ. ಧನುಷ್ ಅಥವಾ ಕಾವ್ಯ ಅವರಿಗೆ ಟಾಪ್ 5ನಲ್ಲಿ ಇರಬಹುದು ಅಂತಾರೆ ರೂಪೇಶ್....

Sandalwood: ಬಿಗ್ ಬಾಸ್ ಗೆಲ್ಲೋದು ಗಿಲ್ಲಿನೇ !: Rupesh Rajanna

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ಬಾರಿ ಬಿಗ್‌ಬಾಸ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಆಡೋವ್ರೆಲ್ಲಾ ಸ್ಪರ್ಧೆ ಗೆಲ್ಲಕ್ಕಾಗಲ್ಲ ಎಂದಿದ್ದಾರೆ. https://youtu.be/Rf8dzwEHqxQ ಬಿಗ್ಬಾಸ್ ನೋಡಿದಾಗ ಕೆಲವು ಸನ್ನಿವೇಶಗಳಲ್ಲಿ ಕೆಲವು ಬದಲಾವಣೆಯಾಗುತ್ತದೆ. ಯಾವುದೇ ವಿಷಯಕ್ಕೆ ರಘು ಎಲ್ಲರಿಗೂ ಉತ್ತಮ ಎನ್ನಿಸಬಹುದು. ಅದೇ ಬೇರೆ ವೀಡಿಯೋ ರಿಲೀಸ್ ಆದಾಗ, ಇಷ್ಟೇನಾ ರಘು ಎನ್ನಿಸಲು ಶುರುವಾಗುತ್ತದೆ....

Sandalwood: ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ: Roopesh Rajanna

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಹೇಗೆ ನಡೀತಿದೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/6mR2FT-LggI ಬಿಗ್‌ಬಾಸ್‌ನಲ್ಲಿ ನಡೆಯುತ್ತಿರು ಗಿಲ್ಲಿ ಪ್ರೇಮ್ ಕಹಾಾನಿ ಬಗ್ಗೆ ಮಾತನಾಡಿರುವ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ ಎಂದಿದ್ದಾರೆ. ಕೆಲವೇ ಕೆಲವರು ಮಾತ್ರ ಸುದೀಪ್ ಸರ್ ಹೇಳುವ ಮಾತನ್ನು ಅರ್ಥ ಮಾಡಿಕ``ಂಡು...

ಸ್ವಂತ ದುಡ್ಡಲ್ಲಿ ನಮ್ಮ ಧ್ವಜ ಹಾರಿಸ್ಬೇಕು: Raghu Ramappa Podcast

Sandalwood: ಬಾಡಿ ಬಿಲ್ಡೀಂಗ್ ಬಗ್ಗೆ ಮಾತನಾಡಿರುವ ಕಲಾವಿದ ರಘು ರಾಮಪ್ಪ ಅವರು, ಎಲ್ಲೇ ಹೋದರೂ ನಮ್ಮ ಹಣದಲ್ಲಿ ನಾವು ಧ್ವಜ ಹಾರಿಸಿ ಬರಬೇಕು ಎಂದಿದ್ದಾರೆ. https://youtu.be/j2oBO7g1Dis ರಘು ರಾಮಪ್ಪ ಹೇಳುವುದೇನೆಂದರೆ, ಬಾಡಿ ಬಿಲ್ದೀಂಗ್ ಮಾಡೋದು ತುಂಬಾ ಕಷ್ಟದ ಕೆಲಸ. ಕೆಲವೇ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡಲಾಗುವುದಿಲ್ಲ. ಯಾಕಂದ್ರೆ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, ನಾವು ಅದೇ ರೀತಿ...

ಸದನದ ಗೌರವ ಕಾಪಾಡುವ ಹೊಣೆ ಎಲ್ಲರದ್ದಾಗಿದೆ: ವಿಪಕ್ಷ ನಾಯಕರ ಬಗ್ಗೆ ಸಿಎಂ ಅಸಮಾಧಾನ

Political News: ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದು, ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ. ಸರ್ಕಾರದ ಬಳಿ ರೈತರಿಗೆ ನೀಡಲು ಹಣವಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿಯವರು ಅಸತ್ಯ ಹೇಳುವುದು ಕಡಿಮೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, ವಿರೋಧ...

ಪ್ರೊಟೀನ್ ಪೌಡರ್ ಡೇಂಜರ್? ಮಕ್ಕಳಾಗಲ್ವಾ?: Raghu Ramappa Podcast

Sandalwood: ಕಲಾವಿದ ಮತ್ತು ಜಿಮ್ ಟ್ರೇನರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪ್ರೋಟೀನ್ ಪೌಡರ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗತ್ತಾ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/5nqeOFa0rE0 ರಘು ರಾಮಪ್ಪ ಹೇಳುವ ಪ್ರಕಾರ, ಇದು ಭ್ರಮೆ. ಪ್ರೋಟೀನ್ ಪೌಡರ್ ಅಂದ್ರೆ, ಹಾಲಿನಿಂದ ಪನೀರ್ ತೆಗೆದು, ಅದನ್ನು ಪೌಡರ್ ಆಗಿ ಬಳಸುವುದೇ ಪ್ರೋಟೀನ್ ಪೌಡರ್. ಆದರೆ ಹಲವರಿಗೆ ಈ...

ರೀಲ್ಸ್ ಮಾಡೋರೆಲ್ಲ ಬಿಗ್ ಬಾಸ್ ಗೆಲ್ಲೋಕಾಗಲ್ಲ!: Rupesh Rajanna

Sandalwood: ತಮ್ಮ ಸೀಸನ್‌ಗಿಂತ ಈಗಿನ ಸೀಸನ್ ಸ್ಪರ್ಧಿಗಳು ಹೇಗೆ ಅನ್ನೋ ಬಗ್ಗೆ ಕನ್ನಡಪರ ಹೋರಾಟಗಾರ, ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ. https://youtu.be/11NckJYAcoI ನಮ್ಮ ಸೀಸನ್‌ನಲ್ಲಿ ನಾವೆಲ್ಲ ಆಟವನ್ನು ಅರ್ಥ ಮಾಡಿಕ``ಂಡು ಆಡುತ್ತಿದ್ದೆವು. ಆದರೆ ಈ ಸೀಸನ್ನಲ್ಲಿ ಕೆಲವೇ ಕೆಲವರು ಆಟವನ್ನು ಅರ್ಥ ಮಾಡಿಕ``ಂಡಿದ್ದಾರೆ. ಉಳಿದವರೆಲ್ಲ ಬಿಗ್‌ಬಾಸ್‌ನ್ನು ಸಿರಿಯಸ್‌ ಆಗಿ ತೆಗೆದುಕ``ಂಡಿಲ್ಲ. ಕಿಚ್ಚ ಸರ್ ಅವರ ಮಾತಿಗಾಗಿ ಮತ್ತು...

ಬಿಗ್ ಬಾಸ್ ಕೊಡೋ ಟಾಸ್ಕಲ್ಲೂ ಟ್ವಿಸ್ಟ್ ಇರುತ್ತೆ! ಅದನ್ನು ಆಡೋಕ್ಕೆ ಕ್ರಿಮಿನಲ್ ಮೈಂಡ್ ಇರ್ಬೇಕು: Roopesh Rajanna

Sandalwood: ಕರ್ನಾಟಕ ಟಿವಿ ಜತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದು, ತಾವು ಶೋನಲ್ಲಿ ಇದ್ದಾಗ ಯಾವ ರೀತಿ ಟಾಸ್ಕ್ ಇರುತ್ತಿತ್ತು ಅಂತಾ ಹೇಳಿದ್ದಾರೆ. https://youtu.be/Gp1Zmrc_awU ಬಿಗ್‌ಬಾಸ್‌ನಲ್ಲಿ ನೀಡುವ ಟಾಸ್ಕ್‌ನ್ನು ಯಾರು ಅರ್ಥ ಮಾಡಿಕ``ಳ್ಳುತ್ತಾರೆ. ಅವರು ಮಾತ್ರ ಸ್ಪರ್ಧೆ ಗೆಲ್ಲುತ್ತಾರೆ. ಯಾಕಂದ್ರೆ ಸಣ್ಣ ಸಣ್ಣ ಟಾಸ್ಕ್‌ನಲ್ಲೂ ಬಿಗ್‌ಬಾಸ್ ಟ್ವಿಸ್ಟ್ ಇಡುತ್ತಾರೆ. ಹಾಗಾಗಿ ಕೇಳಲು...

ಅಣ್ಣಾ! ಸಕ್ಕತ್ತಾಗ್ ಆ್ಯಕ್ಟಿಂಗ್ ಮಾಡ್ತಿಯಾ ಕಣಣ್ಣಾ! Rupesh Rajanna ಬಿಗ್‌ಬಾಸ್ ಬಗ್ಗೆ ಮಾತು

Sandalwood: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ತಾವು ಬಿಗ್‌ಬಾಸ್‌ನಲ್ಲಿ ಇದ್ದಾಗ, ಯಾವ ರೀತಿಯ ಟಾಸ್ಕ್‌ಗಳನ್ನು ನೀಡುತ್ತಿದ್ದರು. ಆರ್ಯವರ್ಧನ ಗುರೂಜಿ ಜತೆ ಆಡಿದ ಆಟದ ಬಗ್ಗೆ ನೆನಪು ಮಾಡಿದ್ದಾರೆ. https://youtu.be/MgJ2HZg5uc4 ಆರ್ಯವರ್ಧನ ಗುರೂಜಿ ಆಗಾಗ ಬಿಗ್‌ಬಾಸ್‌ನಲ್ಲಿ ಭವಿಷ್ಯ ಹೇಳುತ್ತಿದ್ದರು. ಅದೇ ರೀತಿ ರೂಪೇಶ್ ರಾಜಣ್ಣ ಅವರಿಗೆ ಇವತ್ತಿನ ಟಾಸ್ಕ್‌ನಲ್ಲಿ ಕಪ್ಪು ಬಣ್ಣದ ವಸ್ತುವನ್ನು ನೀಡಿದ್ರೆ ನೀವು...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img