Wednesday, April 22, 2026

Sandalwood

ನಟ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧ ಒಪ್ಪಿಕೊಂಡ ನಟಿ ರಶ್ಮಿಕಾ..?

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ. ಸಂಬಂಧದಲ್ಲಿದ್ದಾರೆ ಅನ್ನೋದು ಪದೇ ಪದೇ ಸೋಶಿಯಲ್ ಮೀಡಿಯಾದಲ್ಲಿ ಪ್ರೂವ್ ಆಗುತ್ತಲೇ ಇದೆ. ಆದರೆ ಇವರಿಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿಯೇ ಇಲ್ಲ. https://youtu.be/jaenXhGgxFg ಕೆಲ ದಿನಗಳ ಹಿಂದೆ ರಶ್ಮಿಕಾ ದೇವರಕೊಂಡ ಮನೆಯಲ್ಲೇ ದೀಪಾವಳಿ ಸೆಲೆಬ್ರೇಟ್ ಮಾಡಿದ್ದು, ತಮ್ಮ ಫೋಟೋ ತೆಗೆದಿದ್ದು, ವಿಜಯ್...

ಮಾಯವಾಗಿಸೋ ಮಾಯಾವಿ… ಟ್ರೆಂಡ್ ಆಯ್ತು ಸೋನು-ಸಂಚಿತ್ ಹಾಡು

Movie News: ಸದ್ಯ ಯು ಟ್ಯೂಬ್ ಆನ್ ಮಾಡುತ್ತಿದ್ದಂತೆಯೇ ನಂಬರ್ ಒನ್ ಟ್ರೆಂಡಿಂಗ್ ನಲ್ಲಿರೋ ಸಾಂಗ್ ಈ ಮಾಯಾವಿ ಮಿನುಗು ನೀನು. ಅಂದಹಾಗೆ, ಈ ಹಾಡನ್ನೀಗ ಕೇಳದವರೇ ಇಲ್ಲವೆನ್ನಿ. ಅದರಲ್ಲೂ ಹಾಡು ಪ್ರಿಯರಿಗಂತೂ ಮಾಯಾವಿ ಸಾಂಗ್ ಮಾಯಗೊಳಿಸಿದೆ ಅಂದರೆ ತಪ್ಪಿಲ್ಲ. ಸೋನು ನಿಗಮ್ ವಾಯ್ಸ್ ನಲ್ಲಿರೋ ಹಾಡು ಅಂದರೆ ಕೇಳಬೇಕೇ? ಜೊತೆಗೆ ಸಂಚಿತ್ ಹೆಗಡೆ...

ಸೌತ್ ಸುಂದರಿ ಕೀರ್ತಿ ಸುರೇಶ್ ಮದುವೆ ಫಿಕ್ಸ್: ಎಲ್ಲಿ ಮದುವೆ..? ಯಾರು ಹುಡುಗ..?

Movie News: ಸೌತ್ ಇಂಡಸ್ಟ್ರೀಯ ಪ್ರಸಿದ್ಧ ನಟಿ, ತನ್ನ ಮುದ್ದು ಮುದ್ದಾದ ನಟನೆಯಿಂದಲೇ ಗಮನ ಸೆಳೆದ ಕೀರ್ತಿ ಸುರೇಶ್, ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಅಂದಹಾಗೆ ಕೀರ್ತಿ ಸುರೇಶ್ ಅವರು ನಟ, ನಿರ್ದೇಶಕನೊಂದಿಗೆ ವಿವಾಹವಾಗುತ್ತಿದ್ದಾರೆ ಎಂದು ಹಲವು ಬಾರಿ ಗಾಸಿಪ್‌ ಆಗಿದೆ. ಆದರೆ ಈ ಬಾರಿ ನಿಜಕ್ಕೂ ಕೀರ್ತಿ ಹಸೆಮಣೆ ಏರುತ್ತಿದ್ದು, ತಮ್ಮ ಬಾಲ್ಯದ ಗೆಳೆಯ...

ಯಶ್-ರಿಷಭ್ ಗೆ ಅಕ್ಷಯ್ ಸಲಾಂ ಕೆಜಿಎಫ್-ಕಾಂತಾರ ಹೊಗಳಿದ ದೇವಗನ್!

Sandalwood News: ಭಾರತೀಯ ಚಿತ್ರರಂಗದಲ್ಲೇ ಇದೀಗ ಸೌತ್ ಇಂಡಿಯನ್ ಸಿನಿಮಾರಂಗದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಬರೀ ಭಾರತೀಯ ಚಿತ್ರರಂಗ ಮಾತಾಡುತ್ತಿಲ್ಲ. ಬದಲಾಗಿ ಇಡೀ ವಿಶ್ವವೇ ನಮ್ಮ ಸೌತ್ ಫಿಲ್ಮ್ಸ್ ಬಗ್ಗೆ ಪ್ರೀತಿಯಿಂದ ಮಾತಾಡುತ್ತಿದೆ. ಇದಕ್ಕೆ ಕಾರಣ, ಸೌತ್ ಇಂಡಿಯನ್ ಫಿಲ್ಮ್ಸ್ ನಲ್ಲಿರುವ ಕಂಟೆಂಟ್. ಹೌದು, ಈ ಕಾರಣಕ್ಕಾಗಿಯೇ ಇಂದು ಬಾಲಿವುಡ್ ಮಂದಿ ಕೂಡ ನಮ್ಮ...

Sandalwood News: ಬಾಲಿವುಡ್ ಅಂಗಳದಲ್ಲಿ ಹರ್ಷ! ಟೈಗರ್ ಶ್ರಾಫ್ ಗೆ ಕನ್ನಡಿಗನ ಆಕ್ಷನ್ ಕಟ್

Sandalwood News: ಕನ್ನಡ ಚಿತ್ರರಂಗದ ಪ್ರತಿಭಾವಂತರೆಲ್ಲ ಇದೀಗ ಪರಭಾಷೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೌದು, ಈಗಾಗಲೇ ಹಲವು ಕನ್ನಡದ ಕಲಾವಿದರು ಪರಭಾಷೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕೇವಲ ಕಲಾವಿದರು ಮಾತ್ರವಲ್ಲ, ನಿರ್ದೇಶಕರು ಮತ್ತು ತಾಂತ್ರಿಕ ವರ್ಗ ಕೂಡ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡಿ ತಮ್ಮದ್ದೊಂದು ಠಸ್ಸೆ ಒತ್ತಿದ್ದಾಗಿದೆ. ಅಂತಹವರ ಸಾಲಿಗೆ ಈಗ ಡ್ಯಾನ್ಸ್ ಮಾಸ್ಟರ್...

ಧನುಷ್ ವಿರುದ್ಧ ನಯನಾತಾರ ಕೆಂಡ! ಸಿಟ್ಟೇಕೆ ಸಿಡುಕೇಕೆ ಲೇಡಿ ಸೂಪರ್ ಸ್ಟಾರ್?

Sandalwood News: ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್  ಸೂಪರ್‌ಸ್ಟಾರ್  ನಯನತಾರಾ ಅದೇಕೋ, ಇದ್ದಕ್ಕಿದ್ದಂತೆಯೇ ನಟ ಧನುಷ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆಯನ್ನಿ. ತಮ್ಮ ಇನ್ ಸ್ಟಾ ಗ್ರಾಂ ಮೂಲಕ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಎಲ್ಲಾ ಸರಿ, ಅಷ್ಟಕ್ಕೂ ಧನುಷ್ ಮೇಲೆ ನಯನತಾರಾ  ಅವರಿಗೆ ಸಿಟ್ಟೇಕೆ?  ಇನ್‌ಸ್ಟಾಗ್ರಾಂ ಮೂಲಕ ಸುದೀರ್ಘ ...

Movie News: ಭೈರತಿ ರಣಗಲ್ ಕಲೆಕ್ಷನ್ ಎಷ್ಟು?

Sandalwood News: ಯಾವುದೇ ಸಿನಿಮಾ ಇರಲಿ, ರಿಲೀಸ್ ಆದ ಬಳಿಕೆ ಅದರ ಗಳಿಕೆ ಕುರಿತು ಅ ಸಿನಿಮಾದ ಲೆಕ್ಕಾಚಾರ ಶುರುವಾಗುತ್ತೆ. ಅಷ್ಟಾಯ್ತು, ಇಷ್ಟಾಯ್ತು ಎಂಬ ಅಂಕಿ ಅಂಶಗಳು ಓಡಾಡುತ್ತವೆ. ಹಾಗಂತ ಎಲ್ಲಾ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮಾತಾಡಲ್ಲ. ಸ್ಟಾರ್ ಸಿನಿಮಾಗಳ ಬಗ್ಗೆಯಂತೂ ಲೆಕ್ಕಾಚಾರ ಹಾಕೋದು ಬಿಡಲ್ಲ. ಕೆಲವು ಸಿನಿಮಾಗಳ ಸಕ್ಸಸ್ ಅನ್ನು ಹೇಗೆ ನಿರ್ಧರಿಸ್ತಾರೆ...

ಚಿತ್ರ ವಿಮರ್ಶೆ: ನಂಬಿಕೆ-ಕಂಬನಿಗೆ ಭೈರತಿ ರಣಗಲ್ ಕಾವಲಿಗ!

Sandalwood News: ಚಿತ್ರ : ಭೈರತಿ ರಣಗಲ್ ನಿರ್ದೇಶನ: ನರ್ತನ್ ನಿರ್ಮಾಣ: ಗೀತಾ ಶಿವರಾಜಕುಮಾರ್ ತಾರಾಗಣ: ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸೆ, ಛಾಯಾಸಿಂಗ್, ಅವಿನಾಶ್, ಗೋಪಾಲ್ ಕೃಷ್ಣ ದೇಶಪಾಂಡೆ ಇತರರು. ರೇಟಿಂಗ್ 5/3.5 ನಾನ್ ತಾಳ್ಮೆ ಕಳಕೊಂಡಾಗೆಲ್ಲ ತುಂಬ ಜನ ತಲೆಗಳನ್ನು ಕಳ್ಕೊಂಡಿದ್ದಾರೆ... ಜನರಿಗೋಸ್ಕರ ನಾನ್ ಯಾರನ್ನ ಬೇಕಾದ್ರೂ ಕಳ್ಕೊತ್ತೀನಿ. ಆದರೆ ಜನರನ್ನೇ ಕಳಕ್ಕೊಳೋದಿಲ್ಲ... ನಾಯಕ ಭೈರತಿ ರಣಗಲ್ ಈ ಡೈಲಾಗ್ ಹೇಳುವ...

ನಟ ದರ್ಶನ್ ಮತ್ತು ವಿಜಯಲಕ್ಷ್ಮೀಗೆ ವಾರ್ನ್ ಮಾಡಿದ ಬಿಗ್‌ಬಾಸ್ ಜಗದೀಶ್

Sandalwood News: ನಟ ದರ್ಶನ್ ಮತ್ತು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಜಗಳ ಇಂದು ನಿನ್ನೆಯದಲ್ಲ. ಹಲವು ತಿಂಗಳಿನದ್ದು. ಇದೀಗ ಮತ್ತೆ ಜಗದೀಶ್ ದರ್ಶನ್ ವಿರುದ್ಧ ಕಿಡಿಕಾರಿದ್ದು, ವಿಜಯಲಕ್ಷ್ಮೀ ಮತ್ತು ದರ್ಶನ್ ಇಬ್ಬರಿಗೂ ಜಗದೀಶ್ ವೀಡಿಯೋ ಮಾಡಿ ವಾರ್ನ್ ಮಾಡಿದ್ದಾರೆ. ದರ್ಶನ್ ವಿರುದ್ಧ ಜಗದೀಶ್ ಹೇಳಿಕೆ ನೀಡಿರುವ ಕಾರಣ, ಜಗದೀಶ್ ಕುಟುಂಬಕ್ಕೆ ದರ್ಶನ್ ಫ್ಯಾನ್ಸ್...

ಕುಡುಬಿ ಜನಜೀವನ ‘ಗುಂಮ್ಟಿ’ ಮೂಲಕ ಅನಾವರಣ: ತೆರೆಗೆ ಬರಲು ತಯಾರಾಗುತ್ತಿದೆ ಕಡಲತಡಿಯ ಕಥೆ

Sandalwood News: ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ‘ಗುಂಮ್ಟಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ,...
- Advertisement -spot_img

Latest News

Sirsi News: ಕೆರೆಬೇಟೆಯಲ್ಲಿ ಬೃಹತ್ ಮೀನು ಹಿಡಿದು ಸಂಭ್ರಮಿಸಿದ ಯುವಕರು..

Sirsi News: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯಿತಿಯ ಮಧುರವಳ್ಳಿ-ಹಾಡಲಗಿ ಗ್ರಾಮದ ದೊಡ್ಡಕೆರೆಯಲ್ಲಿ ಕೆರೆಬೇಟೆಯು ಬುಧವಾರ ಸಂಭ್ರಮದಿಂದ ನಡೆಯಿತು. ಮಧುರವಳ್ಳಿ ಗ್ರಾಮದ ಶ್ರೀ...
- Advertisement -spot_img